ಮಂಡ್ಯ: ಜಿಲ್ಲೆಯಲ್ಲಿ ಮಳೆಯ ಅಬ್ಬರ ಜೋರಾಗಿದೆ. ಹೀಗಾಗಿ ಕೆ ಆರ್‌ ಎಸ್‌ ನಿಂದ ನೀರಿನ ಹರಿವು ಹೆಚ್ಚಾಳವಾಗಿದ್ದರಿಂದ ಸೇತುವೆಯಲ್ಲಾ ಜಲಾವೃತಗೊಂಡಿದೆ.

BIGG BREAKING NEWS: ದೇಶದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಇಳಿಕೆ; ಕಳೆದ 24 ಗಂಟೆಯಲ್ಲಿ 16,167 ಹೊಸ ಪ್ರಕರಣಗಳು ಪತ್ತೆ| Covid Case

ಶ್ರೀರಂಗಪಟ್ಟಣ ತಾಲೂಕಿನ ಪ್ರಸಿದ್ಧ ನಿಮಿಷಾಂಭ ದೇವಾಲಯದ ಸ್ನಾನಘಟ್ಟ ಮುಳುಗಡೆಯಾಗಿದೆ. ಇದರಿಂದಾಗಿ ಭಕ್ತರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ವೆಲ್ಲೆಸ್ಲಿ ಸೇತುವೆ ತುಂಬಿದ್ರೂ ಕೂಡ ಜನರ ಓಡಾಟ ಮಾತ್ರ ಕಡಿಮೆಯಾಗಿಲ್ಲ. ಸಂಚಾರ ಬಂದ್‌ ಮಾಡೋದೆ ಹಾಗೆ ಬಿಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share.
Exit mobile version