ರೇಣುಕಾ ಸ್ವಾಮಿ ಕೊಲೆ ಕೇಸಲ್ಲಿ ದರ್ಶನ್ ಬಂಧಿಸಿದಂತೆ, ವಾಲ್ಮೀಕಿ ಹಗರಣದಲ್ಲಿ ಯಾಕೆ ಈ ಕ್ರಮ ಆಗಲಿಲ್ಲ? ಯತ್ನಾಳ್

ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್, ಪವಿತ್ರ ಗೌಡ ಹಾಗೂ ಎಲ್ಲಾ 17 ಆರೋಪಿಗಳನ್ನು ತಕ್ಷಣ ಬಂಧಿಸಿದ್ದಾರೆ. ಆದರೆ ವಾಲ್ಮೀಕಿ ನಿಗಮದಲ್ಲಿ ನಡೆದ ಹಗರಣಕ್ಕೆ ಸಂಬಂಧಿಸಿದಂತೆ ಈ ರೀತಿ ಕ್ರಮ ಯಾಕೆ ಆಗಲಿಲ್ಲ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನಿಸಿದರು. ಇಂದು ವಿಧಾನಸಭೆಯಲ್ಲಿ ಮಾತನಾಡಿದ ಅವರು,ಕೊಲೆ ಮಾಡಿದರು ಅಂತ ದರ್ಶನ ಅಂಡ್ ತಂಡವನ್ನು ಬಂಧಿಸಿದರು. ಆದರೆ ವಾಲ್ಮೀಕಿ ನಿಗಮದಲ್ಲಿ ನಡೆದ ಹಗರಣಕ್ಕೆ ಸಂಬಂದಿಸಿದಂತೆ ಏಕೆ ಈ ರೀತಿ ತಕ್ಷಣ … Continue reading ರೇಣುಕಾ ಸ್ವಾಮಿ ಕೊಲೆ ಕೇಸಲ್ಲಿ ದರ್ಶನ್ ಬಂಧಿಸಿದಂತೆ, ವಾಲ್ಮೀಕಿ ಹಗರಣದಲ್ಲಿ ಯಾಕೆ ಈ ಕ್ರಮ ಆಗಲಿಲ್ಲ? ಯತ್ನಾಳ್