ಬೆಳಗಾವಿಯ ಸುವರ್ಣಸೌಧದಲ್ಲಿ ಸಾರ್ವರ್ಕರ್ ಪೋಟೋ ಯಾಕೆ ಹಾಕಬೇಕು?- ಸಿದ್ಧರಾಮಯ್ಯ ಪ್ರಶ್ನೆ

ಬೆಳಗಾವಿ: ಇಲ್ಲಿನ ಸುವರ್ಣಸೌಧದಲ್ಲಿ ವಿವಾದಾತ್ಮಕ ವಿ.ಡಿ ಸಾರ್ವರ್ಕರ್ ಪೋಟೋ ಯಾಕೆ ಹಾಕಬೇಕು.? ಇದೆಲ್ಲವೂ ಭಾರತೀಯ ಜನತಾ ಪಕ್ಷದ ಅಜೆಂಡಾ ಎಂಬುದಾಗಿ ವಿಪಕ್ಷ ನಾಯಕ ಸಿದ್ಧರಾಮಯ್ಯ ವಾಗ್ಧಾಳಿ ನಡೆಸಿದ್ದಾರೆ. BREAKING NEWS: ರಾಜ್ಯದ ‘ಗ್ರಾಮ ಪಂಚಾಯ್ತಿ’ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರಿಗೆ ಭರ್ಜರಿಗೆ ಗುಡ್ ನ್ಯೂಸ್: ‘ಗೌರವಧನ’ ಹೆಚ್ಚಳ | Gram Panchayat ಬೆಳಗಾವಿಯ ಏರ್ ಪೋರ್ಟ್ ನಲ್ಲಿ ವಿ.ಡಿ ಸಾರ್ವರ್ಕರ್ ಪೋಟೋ ವಿವಾದದ ಬಗ್ಗೆ ಮಾತನಾಡಿದಂತ ಅವರು, ವಿವಾದಾತ್ಮಕ ವ್ಯಕ್ತಿಯ ಪೋಟೋ ಹಾಕುವ ಅಗತ್ಯವಿಲ್ಲ. ಯಾರದ್ದೋ ಪೋಟೋ ಹಾಕಿದ್ರೂ … Continue reading ಬೆಳಗಾವಿಯ ಸುವರ್ಣಸೌಧದಲ್ಲಿ ಸಾರ್ವರ್ಕರ್ ಪೋಟೋ ಯಾಕೆ ಹಾಕಬೇಕು?- ಸಿದ್ಧರಾಮಯ್ಯ ಪ್ರಶ್ನೆ