Gandhi Jayanti: ‘ನಕಲಿ ಗಾಂಧಿಗಳ ಬಗ್ಗೆ ನಾನೇಕೆ ಮಾತನಾಡಲಿ?’ – ಸಿಎಂ ಬೊಮ್ಮಾಯಿ

ಬೆಂಗಳೂರು: ಭಾರತ್ ಜೋಡೋ ಯಾತ್ರೆಯ ( Bharat Jodo Yatra ) ನಡುವೆ ರಾಹುಲ್ ಗಾಂಧಿ ( Rahul Gandhi ) “40 ಪ್ರತಿಶತ ಕಮಿಷನ್” ವಿವಾದವನ್ನು ಪ್ರಸ್ತಾಪಿಸಿದ ಒಂದು ದಿನದ ನಂತರ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( Karnataka chief minister Basavaraj Bommai  ) ಭಾನುವಾರ ಕಾಂಗ್ರೆಸ್ ವಿರುದ್ಧ ಮತ್ತು ವಿಶೇಷವಾಗಿ “ನಕಲಿ ಗಾಂಧಿಗಳ” ವಿರುದ್ಧ ವಾಗ್ದಾಳಿ ನಡೆಸಿದರು. ಬಿಜೆಪಿ ಮತ್ತು ಕಾಂಗ್ರೆಸ್ ( BJP and  Congress ) ಎರಡೂ ಪಕ್ಷಗಳ … Continue reading Gandhi Jayanti: ‘ನಕಲಿ ಗಾಂಧಿಗಳ ಬಗ್ಗೆ ನಾನೇಕೆ ಮಾತನಾಡಲಿ?’ – ಸಿಎಂ ಬೊಮ್ಮಾಯಿ