Karnataka Politics: ‘ಇತಿಹಾಸ’ ಹೇಳುವ ಈ ಸತ್ಯ ನಿಮಗೇಕೆ ತಿಳಿದಿಲ್ಲ ‘ಸಿದ್ಧರಾಮಯ್ಯ’.? ‘ಸಿದ್ಧ’ ಪ್ರಶ್ನೆಗಳಿಗೆ ಉತ್ತರ ಕೊಡಿ – BJP

ಬೆಂಗಳೂರು: ರಾಷ್ಟ್ರಕ್ಕಾಗಿ, ದೇಶಬಂಧುಗಳ ಹಿತಕ್ಕಾಗಿ ಸಾವರ್ಕರ್ ತಮ್ಮ 83 ವರ್ಷಗಳ ಜೀವಿತಾವಧಿಯಲ್ಲಿ 25 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದು ಸ್ವಾತಂತ್ರಕ್ಕಾಗಿ ಹೋರಾಡಿದ್ದರಿಂದಲೇ ಅಲ್ಲವೇ? ಇಲ್ಲವಾದರೆ ಬ್ರಿಟಿಷರು ಅವರನ್ನು ಅಂಡಮಾನಿನ ಸೆರೆಮನೆಗೆ ಏಕೆ ಕಳುಹಿಸುತ್ತಿದ್ದರು? ಇತಿಹಾಸ ಹೇಳುವ ಈ ಸತ್ಯ ನಿಮಗೇಕೆ ತಿಳಿದಿಲ್ಲ ಸಿದ್ಧರಾಮಯ್ಯ ( Siddaramaiah ) ? ಸಿದ್ಧ ಪ್ರಶ್ನೆಗಳಿಗೆ ಉತ್ತರ ಕೊಡಿ ಎಂಬುದಾಗಿ ಸಿದ್ಧರಾಮಯ್ಯಗೆ ಬಿಜೆಪಿ ( BJP ) ಕುಟುಕಿದೆ. ರಾಷ್ಟ್ರಕ್ಕಾಗಿ, ದೇಶಬಂಧುಗಳ ಹಿತಕ್ಕಾಗಿ ಸಾವರ್ಕರ್ ತಮ್ಮ 83 ವರ್ಷಗಳ ಜೀವಿತಾವಧಿಯಲ್ಲಿ 25 … Continue reading Karnataka Politics: ‘ಇತಿಹಾಸ’ ಹೇಳುವ ಈ ಸತ್ಯ ನಿಮಗೇಕೆ ತಿಳಿದಿಲ್ಲ ‘ಸಿದ್ಧರಾಮಯ್ಯ’.? ‘ಸಿದ್ಧ’ ಪ್ರಶ್ನೆಗಳಿಗೆ ಉತ್ತರ ಕೊಡಿ – BJP