ಇದಕ್ಕೆ ಹೊಣೆಯಾರು.? ಕಣ್ ಮುಂದೆಯೇ ಹೊತ್ತಿ ಉರಿದ ಕಾರು: ಪ್ರಾಣಾಪಾಯದಿಂದ ಪತಿ-ಪತ್ನಿ, ಮಕ್ಕಳು ಪಾರು

ಬೆಂಗಳೂರು: ಆ ಕಾರು ಹಲವು ಕನಿಸಿನಿಂದ ಖರೀದಿಸಲಾಗಿತ್ತು. ಅಷ್ಟೇ ಕಾಳಜಿಯಿಂದ ಸರ್ವಿಸ್ ಸೆಂಟರ್ ನಲ್ಲಿಯೇ ಸರ್ವಿಸ್ ಕೂಡ ಮಾಡಿಸಲಾಗಿತ್ತು. ಆದ್ರೇ.. ನಿನ್ನೆ ದಿಡೀರ್ ತಮ್ಮೂರಿಗೆ ದಂಪತಿ ಸಹಿತ ಮಕ್ಕಳೊಂದಿಗೆ ತೆರಳುವಾಗ ನಡು ರಸ್ತೆಯಲ್ಲೇ ಆಫ್ ಆಗಿದೆ. ಮುಂದಿನ ಡೋರ್ ಓಪನ್ ಮಾಡೋದಕ್ಕೆ ಕೂಡ ಆಗದ ಕಾರಣ, ಹಿಂಬದಿಯ ಡೋರ್ ಓಪನ್ ಆದಾಗ, ಅದರಿಂದ ಪತಿ, ಪತಿ ಪತ್ನಿ, ಮಕ್ಕಳು ಹೊರಬಂದು ಏನ್ ಆಗಿ ಎಂದು ನೋಡುವಷ್ಟರಲ್ಲಿ ಎಂಜಿನ್ ನಲ್ಲಿ ಹೊಗೆ ಬಂದು ಬೆಂಕಿಯೇ ಹೊತ್ತಿಕೊಂಡಿದೆ. ಕಾಲ ಕಾಲಕ್ಕೆ … Continue reading ಇದಕ್ಕೆ ಹೊಣೆಯಾರು.? ಕಣ್ ಮುಂದೆಯೇ ಹೊತ್ತಿ ಉರಿದ ಕಾರು: ಪ್ರಾಣಾಪಾಯದಿಂದ ಪತಿ-ಪತ್ನಿ, ಮಕ್ಕಳು ಪಾರು