ಬಂಗಾರಪ್ಪ ಕುಟುಂಬವನ್ನ ಒಂದಾಗಿಸಲು ನಾನ್ಯಾರು?: ನಟ ಶಿವರಾಜಕುಮಾರ್

ಬೆಂಗಳೂರು : ಮಧು ಬಂಗಾರಪ್ಪ ಮತ್ತು ಕುಮಾರ್‌ ಬಂಗಾರಪ್ಪನವರನ್ನು ಒಂದು ಮಾಡುವ ಬಗ್ಗೆ ನಟ, ಹಾಗೂ ಬಂಗಾರಪ್ಪನವರ ಅಳಿಯ ಶಿವರಾಜ್‌ಕುಮಾರ್‌ ಅವರು ಮಹತ್ವದ ಮಾತು ಹೇಳಿದ್ದಾರೆ.  ಮಾಜಿ ಸಿಎಂ ಬಂಗಾರಪ್ಪ ಕುಟುಂಬವನ್ನ ಒಂದಾಗಿಸಲು ನಾನ್ಯಾರು?,ನಾನು ಅವರ ಮನೆಯ ಅಳಿಯ ಅಷ್ಟೇ, ಮಗನಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ ಅವರು ಬಂಗಾರಪ್ಪ ಕುಟುಂಬ ಒಂದಾಗಿಸಲು ಶಿವಕುಮಾರ್ ಮುಂದಾಗ್ತಿಲ್ಲಾ ಯಾಕೇ ಎಂಬ ಪ್ರಶ್ನೆಗೆ‌ನೋಡಿ ಅವರನ್ನ ಒಂದು ಮಾಡೋಕೇ ನಾನ್ಯಾರು.ಅವರಾಗಿಯೇ ಒಂದಾಗಬೇಕು ಅಷ್ಟೇ ನಾನೇನು ಮಾಡಕ್ಕಾಗಲ್ಲ.ನಾನು ಅವರ ಅಳಿಯ ಹೊರತು ಅವರ … Continue reading ಬಂಗಾರಪ್ಪ ಕುಟುಂಬವನ್ನ ಒಂದಾಗಿಸಲು ನಾನ್ಯಾರು?: ನಟ ಶಿವರಾಜಕುಮಾರ್