ದೇವರಿಗೆ ದೀಪ ಹಚ್ಚುವಾಗ ನಿತ್ಯ ಈ ಶ್ಲೋಕ ಪಠಿಸಿ, ನಿಮ್ಮ ಕಷ್ಟಗಳು ದೂರ

ದೇವರಿಗೆ ನಿತ್ಯ ದೀಪ ಹಚ್ಚುವಾಗ ಹೇಳುವ ಶ್ಲೋಕ: “ಭೂದೇವಿಯರು ಪ್ರಣತಿಯೊಳಗೆ ಲಕ್ಷ್ಮೀದೇವಿಯರು ಎಣ್ಣೆಯೊಳಗೆ ಶೇಷ ದೇವರು ಬತ್ತಿಯೊಳಗೆ ವಾಯುದೇವರು ಪ್ರಕಾಶದೊಳಗೆ ರುದ್ರದೇವರು ಕಪ್ಪಿನೊಳಗೆ ಸಚಿಪತಿ ಇಂದ್ರದೇವರು ದೀಪಕ್ಕೆ ಅಭಿಮಾನಿ ಇದು ಅನಂತ ಗುಣ ಪರಿಪೂರ್ಣನಾದಂತಹ ಅನಂತೋತ್ತಮನು ಬ್ರಹ್ಮಾಂಡೋತ್ಪತ್ತನಾದಂತಹ ಲಕ್ಷ್ಮೀನಾರಾಯಣ ದೀಪ ಇಂತಹ ದೀಪ ಹಚ್ಚಿದರೆ ಬೆಳಕು ಹಚ್ಚದಿದ್ದರೆ ಕತ್ತಲು ಎಂತೆಂಬೋದಿಲ್ಲ ಲಕ್ಷ್ಮೀನಾರಾಯಣ ನೀನು ನಮ್ಮನ್ನು ನಿಮಿತ್ತಮಾತ್ರದಿ ಇಟ್ಟಿದ್ದೀ ನಿನ್ನ ಬೆಳಕೇ ಬೆಳಕು ನಿನ್ನ ಪ್ರಕಾಶವೇ ಕೋಟಿ ಸೂರ್ಯ ಪ್ರಕಾಶ ಎನ್ನ ಮನದಲ್ಲಿ ಅಜ್ಞಾನ ಅಂಧಕಾರಗಳನ್ನು ಕಳೆದು ಜ್ಞಾನ … Continue reading ದೇವರಿಗೆ ದೀಪ ಹಚ್ಚುವಾಗ ನಿತ್ಯ ಈ ಶ್ಲೋಕ ಪಠಿಸಿ, ನಿಮ್ಮ ಕಷ್ಟಗಳು ದೂರ