BIGG NEWS: ನಾವು ಹೋರಾಟ ಶುರು ಮಾಡಿದಾಗೆಲ್ಲಾ 144 ಸೆಕ್ಷನ್‌; 144 ಸೆಕ್ಷನ್‌ ಹಾಕಿ, ಕೇಸ್‌ ಹಾಕೋದು ಸರ್ಕಾರದ ಚಾಳಿ- ಡಿ.ಕೆ ಶಿವಕುಮಾರ್‌ ಗರಂ

ಮಡಿಕೇರಿ : ಮಾಜಿ ಸಿಎಂ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆತ ಖಂಡಿಸಿ ಆಗಸ್ಟ್ 26 ರಂದು ಕಾಂಗ್ರೆಸ್ ಮಡಿಕೇರಿ ಚಲೋಗೆ ಕರೆ ನೀಡಿದ್ದು, ಕೊಡಗು ಜಿಲ್ಲೆಯಾದ್ಯಂತ ಆಗಸ್ಟ್ 24 ರಿಂದ 27 ರವರೆಗೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಡಿ.ಕೆ ಶಿವಕುಮಾರ್‌ ಅವರು, ನಾವು ಹೋರಾಟ ಶುರು ಮಾಡಿದಾಗೆಲ್ಲಾ 144 ಸೆಕ್ಷನ್‌ ಜಾರಿ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. BIGG NEWS: ತುಮಕೂರಿನಲ್ಲಿ ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ರೈತ ಬಲಿ   ಬೆಂಗಳೂರಿನಲ್ಲಿ … Continue reading BIGG NEWS: ನಾವು ಹೋರಾಟ ಶುರು ಮಾಡಿದಾಗೆಲ್ಲಾ 144 ಸೆಕ್ಷನ್‌; 144 ಸೆಕ್ಷನ್‌ ಹಾಕಿ, ಕೇಸ್‌ ಹಾಕೋದು ಸರ್ಕಾರದ ಚಾಳಿ- ಡಿ.ಕೆ ಶಿವಕುಮಾರ್‌ ಗರಂ