‘ಆರೋಗ್ಯ ಇಲಾಖೆ’ಯ ‘NHM ಗುತ್ತಿಗೆ ನೌಕರ’ರ ಖಾಯಂ ಯಾವಾಗ?: ‘ಸಿಎಂ ಸಿದ್ಧರಾಮಯ್ಯ’ಗೆ ನೌಕರರ ಪ್ರಶ್ನೆ

ಬೆಂಗಳೂರು: ರಾಜ್ಯದ ಆರೋಗ್ಯ ಇಲಾಖೆಯಲ್ಲಿ ( Health Department ) ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವಂತ ನೌಕರರನ್ನು ಖಾಯಂಗೊಳಿಸುವುದಾಗಿ ಕಾಂಗ್ರೆಸ್ ಸರ್ಕಾರ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿತ್ತು. ರಾಜ್ಯ ಕಾಂಗ್ರೆಸ್ ಸರ್ಕಾರ ( Congress Governement ) ಅಧಿಕಾರಕ್ಕೆ ಬಂದು ವರ್ಷವೇ ಕಳೆದರೂ, ಪ್ರಣಾಳಿಕೆಯ ಘೋಷಣೆಯ ಬಗ್ಗೆ ಸಿಎಂ ಸಿದ್ಧರಾಮಯ್ಯ( CM Siddaramaiah), ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆಗಲೀ ಚಕಾರವೇ ಎತ್ತಿಲ್ಲ. ಹಾಗಾದ್ರೆ ಆರೋಗ್ಯ ಇಲಾಖೆಯ NHM ನೌಕರರನ್ನು ಖಾಯಂ ಯಾವಾಗ ಮಾಡ್ತೀರಿ ಸಾರ್ ಅಂತ … Continue reading ‘ಆರೋಗ್ಯ ಇಲಾಖೆ’ಯ ‘NHM ಗುತ್ತಿಗೆ ನೌಕರ’ರ ಖಾಯಂ ಯಾವಾಗ?: ‘ಸಿಎಂ ಸಿದ್ಧರಾಮಯ್ಯ’ಗೆ ನೌಕರರ ಪ್ರಶ್ನೆ