ಕತ್ತಲು ಹೆಚ್ಚಾದಾಗ ‘ಕಮಲ’ ಅರಳುತ್ತೆ ; ತೆಲಂಗಾಣದಲ್ಲಿ ‘TRS, KCR’ಗೆ ಪ್ರಧಾನಿ ಮೋದಿ ತರಾಟೆ

ಮುನುಗೋಡ್ : ಮುನುಗೋಡ್‍ನಲ್ಲಿ ಬಿಜೆಪಿಯ ಸೋಲಿನ ನಂತ್ರ ರಾಜ್ಯದಲ್ಲಿ 2023ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ತೆಲಂಗಾಣಕ್ಕೆ ಮನವಿ ಮಾಡಿದ ಪ್ರಧಾನಿ ನರೇಂದ್ರ ಮೋದಿ, “ಜನರ ಹೆಮ್ಮೆಯನ್ನ ಎತ್ತಿಹಿಡಿಯುವುದಾಗಿ ಭರವಸೆ ನೀಡಿದರು. ಇನ್ನು ಬೈಯುವುದಾದ್ರೆ ನನ್ನನ್ನ, ಪಕ್ಷವನ್ನ ಬೈಯಿರಿ. ಅದು ಬಿಟ್ಟು ತೆಲಂಗಾಣ ಜನರ ಸುದ್ದಿಗೆ ಬಂದ್ರೆ ಸರಿಯಿರೋಲ್ಲ ಎಂದು ಟಿಆರ್‍ಎಸ್‍ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ತೆಲಂಗಾಣದಲ್ಲಿ ಆಡಳಿತಾರೂಢ ಟಿಆರ್‍ಎಸ್ ಜನರಿಗೆ ದ್ರೋಹ ಬಗೆದಿದೆ ಮತ್ತು ರಾಜ್ಯದ ಎಲ್ಲೆಡೆ ‘ಕಮಲ ಅರಳುತ್ತದೆ’ ಎಂದು ಪ್ರಧಾನಿ ಮೋದಿ ಶನಿವಾರ ಹೇಳಿದ್ದಾರೆ. … Continue reading ಕತ್ತಲು ಹೆಚ್ಚಾದಾಗ ‘ಕಮಲ’ ಅರಳುತ್ತೆ ; ತೆಲಂಗಾಣದಲ್ಲಿ ‘TRS, KCR’ಗೆ ಪ್ರಧಾನಿ ಮೋದಿ ತರಾಟೆ