ಕಾಂಗ್ರೆಸ್ ದೇವೇಗೌಡರಿಂದ ‘ಬಿ-ಫಾರಂ’ ಕಿತ್ತುಕೊಂಡಾಗಲೇ ಚೂರಿ ಹಾಕಿದ್ರು : ಸಿಎಂ ಡಿಸಿಎಂ ವಿರುದ್ಧ HD ಕುಮಾರಸ್ವಾಮಿ ಕಿಡಿ

ಮಂಡ್ಯ : ಎಚ್ ಡಿ ದೇವೇಗೌಡ ಸುಧೀರ್ಘ ರಾಜಕೀಯ ಜೀವನದಲ್ಲಿ ಕಾಂಗ್ರೆಸ್ ಸಹವಾಸ ಮಾಡಿದ್ದೆ ತಪ್ಪಾಗಿದೆ. ಕಾಂಗ್ರೆಸ್ ದೇವೇಗೌಡರಿಂದ ಬಿ ಫಾರಂ ಕಿತ್ತುಕೊಂಡಾಗಲೇ ಚೂರಿ ಹಾಕಿದ್ರು ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಚ್ ಡಿ ಕುಮಾರಸ್ವಾಮಿ ಅವರು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು. ರಾಜ್ಯದ ಅತ್ಯಂತ ಶ್ರೀಮಂತ ಅಭ್ಯರ್ಥಿ ‘ಸ್ಟಾರ್ ಚಂದ್ರು’ ಆಸ್ತಿ 600ಕೋಟಿ! : 3 ಟ್ರಾಕ್ಟರ್ ಬಿಟ್ಟರೆ ಸ್ವಂತ ಕಾರಿಲ್ಲ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಸರಿ … Continue reading ಕಾಂಗ್ರೆಸ್ ದೇವೇಗೌಡರಿಂದ ‘ಬಿ-ಫಾರಂ’ ಕಿತ್ತುಕೊಂಡಾಗಲೇ ಚೂರಿ ಹಾಕಿದ್ರು : ಸಿಎಂ ಡಿಸಿಎಂ ವಿರುದ್ಧ HD ಕುಮಾರಸ್ವಾಮಿ ಕಿಡಿ