ಸ್ವತಃ ಮುಖ್ಯಮಂತ್ರಿಯೇ ಕ್ರಿಮಿನಲ್‌ಗಳ ಸಮರ್ಥನೆಗೆ ಇಳಿದರೆ ಇನ್ನೇನಾದೀತು- ಕಾಂಗ್ರೆಸ್ ಕಿಡಿ

ಬೆಂಗಳೂರು: ನಿನ್ನೆ ಒಂದೇ ದಿನ ಬೆಂಗಳೂರಿನಲ್ಲಿ ಶೂಟೌಟ್, ಕೊಲೆಯತ್ನ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿದೆ. ರೌಡಿಗಳಿಗೂ ಬಿಜೆಪಿಗೂ ಇರುವ ಬಾಂಧವ್ಯದ ಪರಿಣಾಮ ರೌಡಿಗಳ ಪುಂಡಾಟ ಹೆಚ್ಚಿದೆ. ಸ್ವತಃ ಮುಖ್ಯಮಂತ್ರಿಯೇ ಕ್ರಿಮಿನಲ್‌ಗಳ ಸಮರ್ಥನೆಗೆ ಇಳಿದರೆ ಇನ್ನೇನಾದೀತು. ರಾಜ್ಯದ ಕಾನೂನು ಸುವ್ಯವಸ್ಥೆ ಎಂಬುದು ತೋಳಗಳಿಗೆ ಕುರಿಗಳ ಕಾವಲು ಕೊಟ್ಟಂತಾಗಿದೆ ಎಂದು ಕರ್ನಾಟಕ ಕಾಂಗ್ರೆಸ್ ಕಿಡಿಕಾರಿದೆ. ನಿನ್ನೆ ಒಂದೇ ದಿನ ಬೆಂಗಳೂರಿನಲ್ಲಿ ಶೂಟೌಟ್, ಕೊಲೆಯತ್ನ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿದೆ. ರೌಡಿಗಳಿಗೂ ಬಿಜೆಪಿಗೂ ಇರುವ ಬಾಂಧವ್ಯದ ಪರಿಣಾಮ ರೌಡಿಗಳ ಪುಂಡಾಟ ಹೆಚ್ಚಿದೆ.ಸ್ವತಃ … Continue reading ಸ್ವತಃ ಮುಖ್ಯಮಂತ್ರಿಯೇ ಕ್ರಿಮಿನಲ್‌ಗಳ ಸಮರ್ಥನೆಗೆ ಇಳಿದರೆ ಇನ್ನೇನಾದೀತು- ಕಾಂಗ್ರೆಸ್ ಕಿಡಿ