ಅವರದ್ದು ಏನೇನಿದೆ ಎಲ್ಲವನ್ನು ಬಿಚ್ಕೊಂಡು ನಿಂತ್ಕೊಳ್ಳಿ ಏನು ತೊಂದರೆ ಇಲ್ಲ : ಡಿಕೆಶಿ ವಿರುದ್ಧ HD ಕುಮಾರಸ್ವಾಮಿ ವಾಗ್ದಾಳಿ

ಮಂಡ್ಯ : ಮುಡಾ ಹಗರಣಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಜೆಡಿಎಸ್  ಪಾದಯಾತ್ರೆ ಹಮಿಕೊಂಡಿದ್ದು, ಇದೀಗ 5ನೇ ದಿನವಾದ ಇಂದು ಮಂಡ್ಯ ಜಿಲ್ಲೆಯನ್ನು ತಲುಪಿತು. ಕುಮಾರಸ್ವಾಮಿ ವಿರುದ್ಧ ಹಗರಣಗಳನ್ನು ಬಿಚ್ಚಿಡುತ್ತೇನೆ ಎಂದು ಡಿಕೆ ಶಿವಕುಮಾರ್ ಅವರ ಹೇಳಿಕೆಗೆ ಎಚ್ ಡಿ ಕುಮಾರಸ್ವಾಮಿ ಅವರದು ಏನೇನಿದೆಯೋ ಕೆಲವು ಬಿಚ್ಕೊಂಡು ನಿಂತ್ಕೊಳಿ ಏನು ತೊಂದರೆ ಇಲ್ಲ ಎಂದು ವಾಗ್ದಾಳಿ ನಡೆಸಿದರು. ಮಂಡ್ಯದಲ್ಲಿ ಇಂದು ಪಾದಯಾತ್ರೆ ಮಾಡುತ್ತಲೇ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೊಚ್ಚೆಗಳ ಬಗ್ಗೆ ಮಾತಾಡಬಾರದು ಅಂತ … Continue reading ಅವರದ್ದು ಏನೇನಿದೆ ಎಲ್ಲವನ್ನು ಬಿಚ್ಕೊಂಡು ನಿಂತ್ಕೊಳ್ಳಿ ಏನು ತೊಂದರೆ ಇಲ್ಲ : ಡಿಕೆಶಿ ವಿರುದ್ಧ HD ಕುಮಾರಸ್ವಾಮಿ ವಾಗ್ದಾಳಿ