‘ದೊಡ್ಮನೆ’ಯಲ್ಲಿ ಮೊದಲ ‘ಡಿವೋರ್ಸ್’: ನಟ ಯುವ ರಾಜ್‌ ಕುಮಾರ್-ಶ್ರೀದೇವಿ ‘ವಿಚ್ಛೇದನ’ಕ್ಕೆ ಕಾರಣವೇನು?

ಬೆಂಗಳೂರು: ಸ್ಯಾಂಡಲ್ ವುಡ್ ಯುವ ನಟ, ರಾಘವೇಂದ್ರ ರಾಜ್ ಕುಮಾರ್ ಅವರ 2ನೇ ಪುತ್ರ ಯುವ ರಾಜ್ ಕುಮಾರ್ ಅವರ ದಾಂಪತ್ಯದಲ್ಲಿ ಬಿರುಕು ಕಂಡಿದೆ. ಈ ಮೂಲಕ ದೊಡ್ಮನೆ ಮಗ ಗುರು ರಾಜ್ ಕುಮಾರ್ ಡಿವೋರ್ಸ್ ಗೆ ಮುಂದಾಗಿದ್ದು, ಪತ್ನಿ ಶ್ರೀ ದೇವಿ ಭೈರಪ್ಪ ಅವರಿಂದ ದೂರವಾಗೋದಕ್ಕೆ ಫ್ಯಾಮಿಲಿ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಸಂಬಂಧ ಕಳೆದ ನಾಲ್ಕು ದಿನಗಳ ಹಿಂದೆಯೇ ಯುವ ರಾಜ್ ಕುಮಾರ್ ಅವರು ಕೌಟುಂಬಿಕ ನ್ಯಾಯಾಲಯಕ್ಕೆ ವಿವಾಹ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿರೋದಾಗಿ … Continue reading ‘ದೊಡ್ಮನೆ’ಯಲ್ಲಿ ಮೊದಲ ‘ಡಿವೋರ್ಸ್’: ನಟ ಯುವ ರಾಜ್‌ ಕುಮಾರ್-ಶ್ರೀದೇವಿ ‘ವಿಚ್ಛೇದನ’ಕ್ಕೆ ಕಾರಣವೇನು?