ಭಾರತೀಯರ ಬದುಕು ಕಸಿದ ‘ನೋಟ್ ಬ್ಯಾನ್‌’ನಿಂದಾದ ಲಾಭವೇನು ಬಿಜೆಪಿ?- ಕಾಂಗ್ರೆಸ್ ಪ್ರಶ್ನೆ

ಬೆಂಗಳೂರು: ನೋಟ್ ಬ್ಯಾನ್ ಕಪ್ಪು ಹಣವನ್ನು ( Black Money ) ಮಟ್ಟ ಹಾಕಲು ಕೈಗೊಂಡ ದಿಟ್ಟ ನಿರ್ಧಾರ ಎಂದಿತ್ತು ಬಿಜೆಪಿ. ಸ್ವಿಸ್ ಬ್ಯಾಂಕಿನಲ್ಲಿ ಭಾರತೀಯರ ಠೇವಣಿ ಏರಿಕೆಯಾಗಿದೆ, ಕಳೆದ 13 ವರ್ಷದಲ್ಲೇ ಹೆಚ್ಚು ಹಣ ಸ್ವಿಸ್ ಬ್ಯಾಂಕಿಗೆ ಹೋಗಿದೆ ಎಂಬ ವರದಿಗೆ ಬಿಜೆಪಿ ( BJP ) ಬಾಯಿ ಬಿಡದಿರುವುದೇಕೆ? ಭಾರತೀಯರ ಬದುಕು ಕಸಿದ ನೋಟ್ ಬ್ಯಾನ್‌ನಿಂದಾದ ಲಾಭವೇನು ಬಿಜೆಪಿ ? ಎಂದು ಕಾಂಗ್ರೆಸ್ ( Karnataka Congress ) ಪ್ರಶ್ನಿಸಿದೆ. ನೋಟ್ ಬ್ಯಾನ್ ಕಪ್ಪು … Continue reading ಭಾರತೀಯರ ಬದುಕು ಕಸಿದ ‘ನೋಟ್ ಬ್ಯಾನ್‌’ನಿಂದಾದ ಲಾಭವೇನು ಬಿಜೆಪಿ?- ಕಾಂಗ್ರೆಸ್ ಪ್ರಶ್ನೆ