ದುಡ್ಡು ಏನು ಪ್ರಿಂಟ್‌ ಮಾಡ್ಲಾ? ಗುತ್ತಿಗೆದಾರರ ಸಮ್ಮೇಳನದಲ್ಲಿ ಸಿಎಂ ಸಿದ್ದರಾಮಯ್ಯ ಗರಂ!

ಬೆಂಗಳೂರು: ದುಡ್ಡು ಏನು ಪ್ರಿಂಟ್‌ ಮಾಡ್ಲಾ? ಅಂತ ಸಿಎಂ ಸಿದ್ದರಾಮಯ್ಯ ಅವರು ಗರಂ ಆಗಿರುವ ಘಟನೆ ನಡೆದಿದೆ. ಅವರು ಇಂದು ಗುತ್ತಿಗೆದಾರರ ಸಮ್ಮೇಳನದಲ್ಲಿ ಮಾತನಾಡುತ್ತ ಈ ಬಗ್ಗೆ ಹೇಳಿದರು. ಹಿಂದಿನ ಸರ್ಕಾರವು ಮಾಡಿರುವ ಯಡವಟ್ಟಿನಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ. ಖಚಾನೆಯಲ್ಲಿ ಹಣವಿದ್ದರೇ ಮಾತ್ರ ಈ ಕೆಲಸವನ್ನು ಮಾಡಬೇಕು. ನಾನು ಹಣವಿದ್ರೇ ಮಾತ್ರ ಟೆಂಡರ್‌ಗಳನ್ನು ಕರೆಯಲು ಹೇಳುತ್ತಿದೆ. ಆದರೆ ಹಿಂದಿನ ಸರ್ಕಾರ ಮಾಡಿರುವುದು ಈಗ ಈ ಸನ್ನಿವೇಶವನ್ನು ನಿರ್ಮಾಣ ಮಾಡಬೇಕಾಗಿದೆ ಅಂಥ ಹಿಂದಿನ ಸರ್ಕಾರದ ವಿರುದ್ದ ಕಿಡಿಕಾರಿದರು. ನಾನು … Continue reading ದುಡ್ಡು ಏನು ಪ್ರಿಂಟ್‌ ಮಾಡ್ಲಾ? ಗುತ್ತಿಗೆದಾರರ ಸಮ್ಮೇಳನದಲ್ಲಿ ಸಿಎಂ ಸಿದ್ದರಾಮಯ್ಯ ಗರಂ!