ಬಿಜೆಪಿಗೆ ಗೊತ್ತಿರುವುದು ಕನ್ನ ಹಾಕೋದು ಮಾತ್ರ ಅನ್ನ ಹಾಕುವುದಲ್ಲ : ಟ್ವೀಟ್ ನಲ್ಲಿ ಕಾಂಗ್ರೆಸ್ ಕಿಡಿ

ಬೆಂಗಳೂರು : ಬಿಜೆಪಿಗೆ ತಿಳಿದಿರುವುದು ಕನ್ನ ಹಾಕುವುದು ಮಾತ್ರ ಅನ್ನ ಹಾಕುವುದಲ್ಲ ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಕಿಡಿಕಾರಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ಬಿಜೆಪಿಗೆ ಜನಪರ ಯೋಜನೆ ರೂಪಿಸುವುದು ತಿಳಿದಿಲ್ಲ, ಈಗಾಗಲೇ ಇರುವ ಯೋಜನೆಗಳನ್ನು ಉಳಿಸುವುದಕ್ಕೂ ಇಷ್ಟವಿಲ್ಲ. ಇಂದಿರಾ ಕ್ಯಾಂಟೀನ್ನ ಯಶಸ್ಸು, ಜನಪ್ರಿಯತೆಯನ್ನು ಸಹಿಸದ ಬಿಜೆಪಿ ವ್ಯವಸ್ಥಿತವಾಗಿ ಯೋಜನೆಯನ್ನು ಮುಗಿಸಿ ಬಡವರ ಹೊಟ್ಟೆಯ ಮೇಲೆ ಹೊಡೆಯುತ್ತಿದೆ. ಬಿಜೆಪಿಗೆ ತಿಳಿದಿರುವುದು ಕನ್ನ ಹಾಕುವುದು ಮಾತ್ರ ಅನ್ನ ಹಾಕುವುದಲ್ಲ ಎಂದು ಕಾಂಗ್ರೆಸ್ ಟ್ವೀಟ್ ನಲ್ಲಿ ಟಾಂಗ್ ನೀಡಿದೆ. … Continue reading ಬಿಜೆಪಿಗೆ ಗೊತ್ತಿರುವುದು ಕನ್ನ ಹಾಕೋದು ಮಾತ್ರ ಅನ್ನ ಹಾಕುವುದಲ್ಲ : ಟ್ವೀಟ್ ನಲ್ಲಿ ಕಾಂಗ್ರೆಸ್ ಕಿಡಿ