ನಾಳೆ ‘ರಾಷ್ಟ್ರಗೀತೆ’ ಹಾಡುವ ಮೂಲಕ ‘ರಾಮೇಶ್ವರಂ ಕೆಫೆಯನ್ನು’ ಆರಂಭಿಸುತ್ತೇವೆ : ಸಿಎಒ ರಾಘವೇಂದ್ರ ರಾವ್ ಹೇಳಿಕೆ

ಬೆಂಗಳೂರು : ಕಳೆದ ಒಂದು ವಾರಗಳ ಹಿಂದೆ ಅಂದರೆ ಮಾರ್ಚ್ 1ರಂದು ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ನಡೆದಿತ್ತು. ಇದೀಗ ವಾರದ ಬಳಿಕ ಮತ್ತೆ ಕೆಫೆ ಆರಂಭಗೊಳ್ಳುತ್ತಿದ್ದು ಈ ಕುರಿತಂತೆ ರಾಮೇಶ್ವರಂ ಕೆಫೆಯ ಸಿಇಓ ರಾಘವೇಂದ್ರ ರಾವ್ ರಾಷ್ಟ್ರಗೀತೆ ಹಾಡುವ ಮೂಲಕ ನಾಳೆ ಕೆಫೆಯನ್ನು ಮತ್ತೆ ಆರಂಭಿಸುತ್ತೇವೆ ಎಂದು ತಿಳಿಸಿದ್ದಾರೆ. ನಾಳೆ ಕೆಫೆ ಆರಂಭದ ಕುರಿತಾಗಿ ಮಾಹಿತಿಯನ್ನು ಹಂಚಿಕೊಂಡ ಅವರು, ರಾಮೇಶ್ವರಂ ಕೆಫೆಯಲ್ಲಿ ಇಂದು ಪೂಜಾ ಕಾರ್ಯಗಳು ನಡೆಯುತ್ತಿವೆ. ಹೀಗಾಗಿ ಕೆಫೆಯನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿದೆ. … Continue reading ನಾಳೆ ‘ರಾಷ್ಟ್ರಗೀತೆ’ ಹಾಡುವ ಮೂಲಕ ‘ರಾಮೇಶ್ವರಂ ಕೆಫೆಯನ್ನು’ ಆರಂಭಿಸುತ್ತೇವೆ : ಸಿಎಒ ರಾಘವೇಂದ್ರ ರಾವ್ ಹೇಳಿಕೆ