BIGG NEWS: ಜನಸ್ಪಂದನ ಸಮಾವೇಶ ಮೂಲಕ ವಿಪಕ್ಷದವರಿಗೆ ಉತ್ತರಿಸ್ತೇವೆ; ಸಿದ್ದರಾಮಯ್ಯ ವಿರುದ್ಧ ಸಚಿವ ಸುಧಾಕರ್‌ ವಾಗ್ದಾಳಿ

ಬೆಂಗಳೂರು: ದೊಡ್ಡಬಳ್ಳಾಪುರದಲ್ಲಿ ಇಂದು ಬಿಜೆಪಿ ಜನಸ್ಪಂದನಾ ಸಮಾವೇಶ ಹಮ್ಮಿಕೊಂಡಿದ್ದು, ಸರ್ಕಾರದ 40% ಕಮಿಷನ್ ಕುರಿತು ಹೇಳಿಕೊಳ್ಳಬೇಕಷ್ಟೇ ಎಂದುಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದರು. ಇದಕ್ಕೆ ಸಚಿವ ಸುಧಾಕರ್‌ ತಿರುಗೇಟು ನೀಡಿದ್ದಾರೆ. BIGG NEWS : ಬಿಜೆಪಿ `ಜನಸ್ಪಂದನಾ’ ಸಮಾವೇಶದಲ್ಲಿ 40% ಕಮಿಷನ್ ಕುರಿತು ಹೇಳಿಕೊಳ್ಳಬೇಕಷ್ಟೇ : ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ   ಸಮಾವೇಶ ಮೂಲಕ ವಿಪಕ್ಷದವರಿಗೆ ಉತ್ತರಿಸುತ್ತೇವೆ. ಜನರ ಸ್ಪಂದನೆಯನ್ನ ವಿಪಕ್ಷದವರು ನೋಡುತ್ತಾರೆ. ನಮಗೂ ಕೂಡ ಸಮಾವೇಶದ ಬಗ್ಗೆ ಸಾಕಷ್ಟು ಉತ್ಸಾಹ ಹೆಚ್ಚಾಗಿದೆ. ಕೋಲಾರ , ಚಿಕ್ಕಬಳ್ಳಾಪುರ ಜಿಲ್ಲೆ, … Continue reading BIGG NEWS: ಜನಸ್ಪಂದನ ಸಮಾವೇಶ ಮೂಲಕ ವಿಪಕ್ಷದವರಿಗೆ ಉತ್ತರಿಸ್ತೇವೆ; ಸಿದ್ದರಾಮಯ್ಯ ವಿರುದ್ಧ ಸಚಿವ ಸುಧಾಕರ್‌ ವಾಗ್ದಾಳಿ