‘ಮಂಡ್ಯಕ್ಕೆ ಹೊಸ ಗಂಡು’ ರೆಡಿ ಮಾಡಿದ್ದೀವಿ: ಸುಮಲತಾಗೆ ‘DCM ಡಿ.ಕೆ ಶಿವಕುಮಾರ್‌’ ಟಾಂಗ್​​​​

ಮಂಡ್ಯ: ನಮ್ಮ ಪಕ್ಷದಲ್ಲಿ ದಿವಂಗತ ನಟ ಅಂಬರೀಶ್ ಮಂತ್ರಿಯಾಗಿದ್ದರು. ಅವರ ಹೆಸರಲ್ಲೇ ರಸ್ತೆ ಮಾಡುತ್ತೇವೆ. ಅಂಬರೀಶ್ ಸ್ನೇಹಿತನನ್ನೇ ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಮಾಡಿದ್ದೇವೆ. ಸ್ಟಾರ್ ಚಂದ್ರು ಅವರು ಸೂರ್ಯ ಚಂದ್ರರಷಅಟೇ ಮಂಡ್ಯದಲ್ಲಿ ಗೆಲುವು ಸತ್ಯ. ಮಂಡ್ಯಕ್ಕೆ ಹೊಸ ಗಂಡು ರೆಡಿ ಮಾಡಿದ್ದೇವೆ ಎಂಬುದಾಗಿ ಸಂಸದೆ ಸುಮಲತಾ ಅಂಬರೀಶ್ ಗೆ ಡಿಸಿಎಂ ಡಿಕೆ ಶಿವಕುಮಾರ್ ಟಾಂಗ್ ನೀಡಿದ್ದಾರೆ. ನಗರದಲ್ಲಿ ಕಾಂಗ್ರೆಸ್ ಗ್ಯಾರಂಟಿ ಫಲಾನುಭವಿಗಳ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿದಂತ ಅವರು, ಮಂಡಕ್ಕೆ ಹೊಸ ಗಂಡು ರೆಡೆ ಮಾಡಿದ್ದೇವೆ. ಅವರು ಯಾರು … Continue reading ‘ಮಂಡ್ಯಕ್ಕೆ ಹೊಸ ಗಂಡು’ ರೆಡಿ ಮಾಡಿದ್ದೀವಿ: ಸುಮಲತಾಗೆ ‘DCM ಡಿ.ಕೆ ಶಿವಕುಮಾರ್‌’ ಟಾಂಗ್​​​​