ಹುಬ್ಬಳ್ಳಿ : ಜಿಲ್ಲೆಯ  ಈದ್ಗಾ ಮೈದಾನದಲ್ಲಿ ಮೊದಲ ಗಣೇಶೋತ್ಸವ ಆಚರಣೆಗೆ ಹೈಕೋರ್ಟ್ ಅನುಮತಿ ನೀಡಿದ ಹಿನ್ನೆಲೆ ಹಿಂದೂ ಪರ ಸಂಘಟನೆಗಳು ಇಂದು ಸರಳವಾಗಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ ಸಂಭ್ರಮಿಸಿದ್ದಾರೆ.

BREAKING NEWS : ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣಪತಿ ಪ್ರತಿಷ್ಠಾಪನೆ

ಈದ್ಗಾ ಮೈದಾನದಲ್ಲಿ ವಿಜಯೋತ್ಸವಕ್ಕೆ ಶ್ರೀರಾಮಸೇನೆ ಮುಖ್ಯಸ್ಥ, ಪ್ರಮೋದ್‌ ಮುತಾಲಿಕ್‌ ಭೇಟಿ ನೀಡಿದ. ಬಳಿಕ ಗಣೇಶನಿಗೆ ಪೂಜೆ ಸಲ್ಲಿಸಿದರು. ಬಳಿಕ ಮಾಧ್ಯಮಗಳೊಂದಿಗೆ ʻಮುತಾಲಿಕ್‌ ಮಾತನಾಡಿ ನಮ್ಮ ಹೋರಾಟಕ್ಕೆ ನ್ಯಾಯ ಸಿಕ್ಕಿದೆ ʼಎಂದಿದ್ದಾರೆ

BREAKING NEWS : ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣಪತಿ ಪ್ರತಿಷ್ಠಾಪನೆ

ಹುಬ್ಬಳ್ಳಿ  ಗಣೇಶೋತ್ಸವ ಹೋರಾಟಕ್ಕೆ ಈಗ ನಮಗೆ ನ್ಯಾಯ ಸಿಕ್ಕಿದೆ.  ವಿರೋಧಿಸಿದವರಿಗೆ ಛೀಮಾರಿ ಹಾಕಿದೆ. ಬ್ರೀಟಿಷರು ಗಣೇಶೋತ್ಸವಕ್ಕೆ ವಿರೋಧ ಮಾಡಿಲ್ಲ. ಮುಸ್ಲಿಮರಿಗೆ ಕಾಂಗ್ರೆಸ್‌ ಕುಮ್ಮಕ್ಕು ಕೊಡ್ತಿದೆ.  ಮುಸ್ಲಿಮರನ್ನು ಕೋರ್ಟ್‌ಗೆ ಕಳಿಸುತ್ತಿದ್ದಾರೆ. ಕೋರ್ಟ್‌ಗೆ ಹೋಗಿ ತಡೆಯಲು ಯತ್ನಿಸಿದ್ದಾರೆ ʻನಮ್ಮನ್ನು  ಯಾರು ತಡೆಯಲು ಸಾಧ್ಯವಿಲ್ಲʼ. ಈಗಾಗಲೇ ಗಣೇಶ ಪ್ರತಿಪ್ಠಾಪನೆ ಮಾಡಲಾಗಿದೆ  ಎಂದು ಹುಬ್ಬಳ್ಳಿಯಲ್ಲಿ ಪ್ರಮೋದ್‌ ಮುತಾಲಿಕ್‌ ತಿಳಿಸಿದ್ದಾರೆ

BREAKING NEWS : ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣಪತಿ ಪ್ರತಿಷ್ಠಾಪನೆ

Share.
Exit mobile version