BIGG NEWS : ʻಒತ್ತುವರಿ ತೆರವು ಕಾರ್ಯದಲ್ಲಿ ಬೇಧಭಾವ ಮಾಡಿಲ್ಲʼ : BBMP ಆಯುಕ್ತ ತುಷಾರ್‌ ಗಿರಿನಾಥ್‌ ಸ್ಪಷ್ಟನೆ

ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡಿರುವ ಪ್ರದೇಶಗಳನ್ನು ಗುರುತಿಸಿ  ಒತ್ತುವರಿ ತೆರವು ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ.  ಈ ಬಗ್ಗೆ ಬಿಬಿಎಂಪಿ ಆಯುಕ್ತ ತುಷಾರ್‌ ಗಿರಿನಾಥ್‌ ಮಾತನಾಡಿ, ʻ ಒತ್ತುವರಿ ತೆರವು ಕಾರ್ಯದಲ್ಲಿ ನಾವು ಬೇಧಭಾವ ಮಾಡಿಲ್ಲʼ ಸ್ಪಷ್ಟನೆ ನೀಡಿದ್ದಾರೆ. Live Certificate : ಪಿಂಚಣಿದಾರರ `ಜೀವಂತ ಪ್ರಮಾಣ ಪತ್ರ’ದ ಕುರಿತಂತೆ ಇಲ್ಲಿದೆ ಬಹುಮುಖ್ಯ ಮಾಹಿತಿ ಶೀಘ್ರದಲ್ಲೇ ಒತ್ತುವರಿ ತೆರವು ಕಾರ್ಯಾಚರಣೆ ಮಾಡ್ತೇವೆ. ಸರ್ವೇಯರ್‌ಗಳು ಎಲ್ಲಾ ಮಾರ್ಕಿಂಗ್‌ ಪ್ಲ್ಯಾನ್‌ ಮಾಡ್ತಾ ಇದ್ದಾರೆ. ಬೇರೆ … Continue reading BIGG NEWS : ʻಒತ್ತುವರಿ ತೆರವು ಕಾರ್ಯದಲ್ಲಿ ಬೇಧಭಾವ ಮಾಡಿಲ್ಲʼ : BBMP ಆಯುಕ್ತ ತುಷಾರ್‌ ಗಿರಿನಾಥ್‌ ಸ್ಪಷ್ಟನೆ