BREAKING NEWS : ʻಮೂರು ತಲೆಮಾರಿʼಗೆ ಆಗುವಷ್ಟು ಗಾಂಧಿ ಹೆಸ್ರಲ್ಲಿ ಹಣ, ಆಸ್ತಿ ಮಾಡ್ಕೊಂಡಿದ್ದೇವೆ ʼ: ಮಾಜಿ ಸ್ವೀಕರ್‌ ರಮೇಶ್‌ ಕುಮಾರ್‌

ಬೆಂಗಳೂರು : ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯನ್ನು ಜಾರಿ ನಿರ್ದೇಶನಾಲಯ (ಇಡಿ) ಕಚೇರಿಯಲ್ಲಿ ವಿಚಾರಣೆ  ವಿರೋಧಿಸಿದ  ಕೆಪಿಸಿಸಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮಾಜಿ ಸ್ಪೀಕರ್ ರಮೇಶ್ ಕುಮಾರ್‌ ಮಾತನಾಡಿ ”  ಗಾಂಧಿ ಕುಟುಂಬ ಹೆಸರಲ್ಲಿ 3-4 ತಲೆಮಾರುಗಳಿಗೆ ಆಗುವಷ್ಟು ಹಣ, ಆಸ್ತಿ ಮಾಡಿಕೊಂಡ ನಾವು ಈಗ ಗಾಂಧಿ ಕುಟುಂಬದ ಋಣ ತೀರಿಸಬೇಕಿದೆ”  ಸ್ಪೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. ಸೋನಿಯಾ ಇಡಿ ವಿಚಾರಣೆ ವಿರುದ್ಧ ‌ʻ ಕೈ ʼ ಪ್ರೊಟೆಸ್ಟ್ … Continue reading BREAKING NEWS : ʻಮೂರು ತಲೆಮಾರಿʼಗೆ ಆಗುವಷ್ಟು ಗಾಂಧಿ ಹೆಸ್ರಲ್ಲಿ ಹಣ, ಆಸ್ತಿ ಮಾಡ್ಕೊಂಡಿದ್ದೇವೆ ʼ: ಮಾಜಿ ಸ್ವೀಕರ್‌ ರಮೇಶ್‌ ಕುಮಾರ್‌