BIG NEWS : ‘ದೆಹಲಿ ಪೊಲೀಸರ ತನಿಖೆಯಲ್ಲಿ ವಿಶ್ವಾಸವಿಲ್ಲ’: ಕಾರಿಗೆ ಸಿಲುಕಿ ಮೃತಪಟ್ಟ ಯುವತಿ ಕುಟುಂಬ ಹೇಳಿಕೆ

ನವದೆಹಲಿ : ದೆಹಲಿಯಲ್ಲಿ ಭಾನುವಾರ 20 ವರ್ಷದ ಯುವತಿಯೊಬ್ಬಳ ಸ್ಕೂಟಿ ಕಾರಿಗೆ ಡಿಕ್ಕಿ ಹೊಡೆದು, ಆಕೆಯ ಬಟ್ಟೆ ಕಾರಿಗೆ ಸಿಲುಕಿದ ಪರಿಣಾಮ ಸುಮಾರು 12 ಕಿಮೀ ವರೆಗೆ ಕಾರು ಎಳದೊಯ್ದ ಪರಿಣಾಮ ಆಕೆ ಸಾವನ್ನಪ್ಪಿರುವ ಘಟನೆ ಕುರಿತಂತೆ ದೆಹಲಿ ಪೊಲೀಸರು ತನಿಖೆ ನಡೆಸುತ್ತಿದೆ. ಇತ್ತ ಯುವತಿಯ ಕುಟುಂಬ ದೆಹಲಿ ಪೊಲೀಸರ ತನಿಖೆಯಲ್ಲಿ ವಿಶ್ವಾಸವಿಲ್ಲ ಎಂದೇಳಿದೆ. ಈ ಘಟನೆ ಭಾನುವಾರ ಸುಲ್ತಾನ್‌ಪುರಿಯ ರಾಷ್ಟ್ರೀಯ ರಾಜಧಾನಿಯ ಕಾಂಜವಾಲಾ ಪ್ರದೇಶದಲ್ಲಿ ನಡೆದಿದೆ. ಈ ಕುರಿತಂತೆ ಎಎನ್‌ಐ ಜೊತೆ ಮಾತನಾಡಿರುವ ಮೃತ ಯುವತಿಯ … Continue reading BIG NEWS : ‘ದೆಹಲಿ ಪೊಲೀಸರ ತನಿಖೆಯಲ್ಲಿ ವಿಶ್ವಾಸವಿಲ್ಲ’: ಕಾರಿಗೆ ಸಿಲುಕಿ ಮೃತಪಟ್ಟ ಯುವತಿ ಕುಟುಂಬ ಹೇಳಿಕೆ