“ನಮಗೆ ಅವರ ಅಗತ್ಯವಿಲ್ಲ”: ನಿತೀಶ್ ಕುಮಾರ್ ಯು-ಟರ್ನ್ ನಂತ್ರ ‘ರಾಹುಲ್ ಗಾಂಧಿ’ ಮೊದಲ ಪ್ರತಿಕ್ರಿಯೆ
ನವದೆಹಲಿ : ಜೆಡಿಯು ಅಧ್ಯಕ್ಷ ನಿತೀಶ್ ಕುಮಾರ್ NDAಗೆ ಪಕ್ಷಾಂತರಗೊಂಡ ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಬಿಹಾರದಲ್ಲಿ ಸಾಮಾಜಿಕ ನ್ಯಾಯವನ್ನ ತಲುಪಿಸುವ ಜವಾಬ್ದಾರಿಯನ್ನ ಇಂಡಿಯಾ ಮೈತ್ರಿಕೂಟ ವಹಿಸಿಕೊಂಡಿದ್ದು, ಅವ್ರಿಗೆ ನಿತೀಶ್ ಕುಮಾರ್ ಅಗತ್ಯವಿಲ್ಲ ಎಂದು ಹೇಳಿದರು. ಇದೇ ವೇಳೆ ರಾಹುಲ್ ಗಾಂಧಿ, ಜಾತಿ ಸಮೀಕ್ಷೆಯ ಮಹತ್ವ ಮತ್ತು ದೇಶದಲ್ಲಿ ನಿರುದ್ಯೋಗದ ಬಗ್ಗೆಯೂ ಅವರು ಚರ್ಚಿಸಿದರು. ದಲಿತರು, ಒಬಿಸಿಗಳು ಮತ್ತು ಇತರರ ನಿಖರವಾದ ಜನಸಂಖ್ಯೆಯನ್ನ ನಿರ್ಧರಿಸಲು ದೇಶಕ್ಕೆ ಜಾತಿ ಆಧಾರಿತ ಜನಗಣತಿಯ ಅಗತ್ಯವಿದೆ … Continue reading “ನಮಗೆ ಅವರ ಅಗತ್ಯವಿಲ್ಲ”: ನಿತೀಶ್ ಕುಮಾರ್ ಯು-ಟರ್ನ್ ನಂತ್ರ ‘ರಾಹುಲ್ ಗಾಂಧಿ’ ಮೊದಲ ಪ್ರತಿಕ್ರಿಯೆ
Copy and paste this URL into your WordPress site to embed
Copy and paste this code into your site to embed