BIGG NEWS: PFI ಸೇರಿದಂತೆ ದ್ವೇಷ ಹರಡುವವರ ವಿರುದ್ಧ ಇದ್ದೇವೆ; ಸಮಾಜದಲ್ಲಿ ಶಾಂತಿ ಕದಡುವವರು ಯಾರೇ ಇದ್ದರೂ ಸಹಿಸಲ್ಲ ; ಸುದ್ದಿಗೋಷ್ಠಿಯಲ್ಲಿ ರಾಹುಲ್‌ ಗಾಂಧಿ

ತುಮಕೂರು: ಕಾಂಗ್ರೆಸ್‌ ನ ಭಾರತ್‌ ಜೋಡೋ ಯಾತ್ರೆ ಇಂದು 7ನೇ‌ಕ್ಕೆ ಕಾಲಿಟ್ಟಿದೆ. ಬೆಳಗ್ಗೆ ತುಮಕೂರಿನಿಂದ ಹೊರಡಿದ್ದ ಪಾದಯಾತ್ರೆ ತುರುವೆಕೆರೆಗೆ ಬಂದು ತಲುಪಿದೆ. ಈ ವೇಳೆ ರಾಹುಲ್‌ ಗಾಂಧಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ರಾಷ್ಟ್ರಮಟ್ಟದ ಸುದ್ದಿಗೋಷ್ಠಿ ನಡೆಸಿದ್ದಾರೆ. BIGG NEWS: ಸಿಲಿಕಾನ್‌ ಸಿಟಿಯಲ್ಲಿ ಅಪ್ರಾಪ್ತೆ ಮೇಲೆ ಗ್ಯಾಂಗ್ ರೇಪ್ ; ಬ್ಯಾಟರಾಯನಪುರ ಠಾಣೆಯಲ್ಲಿ ಪೋಷಕರ ದೂರು   ಕೇರಳದಲ್ಲಿ ಮೊದಲಬಾರಿಗೆ ಸುದ್ದಿಗೋಷ್ಠಿ ನಡೆಸಿದ್ದರು. ಇದೀಗ ತುರುವೇಕೆರೆಯಲ್ಲಿ ರಾಹುಲ್‌ ಗಾಂಧಿ ಎರಡನೇ ಬಾರಿಗೆ ಸುದ್ದಿಗೋಷ್ಠಿ ನಡೆಸಿದ್ದಾರೆ. … Continue reading BIGG NEWS: PFI ಸೇರಿದಂತೆ ದ್ವೇಷ ಹರಡುವವರ ವಿರುದ್ಧ ಇದ್ದೇವೆ; ಸಮಾಜದಲ್ಲಿ ಶಾಂತಿ ಕದಡುವವರು ಯಾರೇ ಇದ್ದರೂ ಸಹಿಸಲ್ಲ ; ಸುದ್ದಿಗೋಷ್ಠಿಯಲ್ಲಿ ರಾಹುಲ್‌ ಗಾಂಧಿ