ವಯನಾಡು ದುರಂತ: ಸೇನಾ ಸಮವಸ್ತ್ರದಲ್ಲಿ ನಟ ಮೋಹನ್ ಲಾನ್ ಭೂಕುಸಿತ ಸ್ಥಳಕ್ಕೆ ಭೇಟಿ | Wayanad tragedy
ಕೇರಳ: ವಯನಾಡಿನಲ್ಲಿ ಉಂಟಾದಂತ ಭೀಕರ ಭೂಕುಸಿತದಲ್ಲಿ 300ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಇನ್ನೂ ಅನೇಕರು ನಾಪತ್ತೆಯಾಗಿದ್ದಾರೆ. ಇಂದು ವಯನಾಡು ಭೂಕುಸಿತ ದುರಂತ ಸ್ಥಳಕ್ಕೆ ನಟ ಮೋಹನ್ ಲಾಲ್ ಅವರು ಸೇನಾ ಸಮವಸ್ತ್ರದಲ್ಲೇ ಭೇಟಿ ನೀಡಿ ಗಮನ ಸೆಳೆದರು. ಪ್ರಾದೇಶಿಕ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿರುವ ನಟ ಮೋಹನ್ ಲಾಲ್ ವಯನಾಡ್ ನ ಭೂಕುಸಿತ ಪೀಡಿತ ಮುಂಡಕ್ಕೈ ಪ್ರದೇಶಕ್ಕೆ ತಲುಪಿದರು. ಸೇನಾಧಿಕಾರಿಗಳೊಂದಿಗೆ ಕೆಲ ಕಾಲ ಮಾತುಕತೆ ನಡೆಸಿದಂತ ಅವರು, ವಯನಾಡಿನ ಭೂಕುಸಿತದ ಪರಿಸ್ಥಿತಿಯ ಅವಲೋಕನ ಮಾಡಿದರು. ಈ ಬಳಿಕ … Continue reading ವಯನಾಡು ದುರಂತ: ಸೇನಾ ಸಮವಸ್ತ್ರದಲ್ಲಿ ನಟ ಮೋಹನ್ ಲಾನ್ ಭೂಕುಸಿತ ಸ್ಥಳಕ್ಕೆ ಭೇಟಿ | Wayanad tragedy
Copy and paste this URL into your WordPress site to embed
Copy and paste this code into your site to embed