BIGG NEWS: ಕೊಪ್ಪಳದಲ್ಲಿ ತುಂಬಿದ ಹಳ್ಳದ ನೀರು; ಸಿಲುಕಿಕೊಂಡ ಐವರು ರೈತರು

ಕೊಪ್ಪಳ: ಜಿಲ್ಲೆಯಲ್ಲಿ ಭಾರಿ ಮಳೆ ಸುರಿದಿದೆ. ಇದರಿಂದಾಗಿ ಏಕಾಏಕಿ ಹಳ್ಳದಲ್ಲಿ ನೀರು ತುಂಬಿದ್ದು, ಐವರು ರೈತರು ಸಿಲುಕಿಕೊಂಡಿದ್ದಾರೆ. ಈ ಘಟನೆ ಕೊಪ್ಪಳದ ಕೋಳೂರು ಗ್ರಾಮದಲ್ಲಿ ನಡೆದಿದೆ. Bigg Breaking News: ಮಂಗಳೂರು ನಗರ ಪಾಲಿಕೆ ಚುನಾವಣೆ; ಬಿಜೆಪಿಗೆ ಒಲಿದ ಮೇಯರ್, ಉಪಮೇಯರ್ ಸ್ಥಾನ   ಅವರು ಹಳ್ಳದಲ್ಲಿ ನೀರು ಕಡಿಮೆ ಇದ್ದಾಗ ಕೃಷಿಯಲ್ಲಿ ಪಂಪು ಸೆಟ್‌ ತೆಗೆದಿಡಲು ಹೋಗಿದ್ದರು. ಈ ವೇಳೆ ಹಳ್ಳದಲ್ಲಿ ಏಕಾಏಕಿ ನೀರು ಬಂದ ಕಾರಣ ಅವರು ಈ ಮಧ್ಯೆಯೇ ಸಿಲುಕಿಕೊಂಡಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ … Continue reading BIGG NEWS: ಕೊಪ್ಪಳದಲ್ಲಿ ತುಂಬಿದ ಹಳ್ಳದ ನೀರು; ಸಿಲುಕಿಕೊಂಡ ಐವರು ರೈತರು