BIGG NEWS: ನೆಲಮಂಗಲದಲ್ಲಿ ರಾತ್ರೀಡಿ ಸುರಿದ ಮಳೆಗೆ ಹೆದ್ದಾರಿಗೆ ನುಗ್ಗಿದ ನೀರು; ಫುಲ್‌ ಟ್ರಾಫಿಕ್ ಜಾಮ್

ನೆಲಮಂಗಲ: ನಿನ್ನೆ ನಗರದಲ್ಲಿ ಧಾರಾಕಾರ ಮಳೆ ಸುರಿದಿದೆ. ರಾತ್ರೀಡಿ ಸುರಿದ ಮಳೆಗೆ ಅವಾಂತರ ಸೃಷ್ಟಿಯಾಗಿದೆ. ಇದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. BIGG NEWS: ಗಣೇಶೋತ್ಸವ ಆಚರಿಸಲು ಮುಂದಾದ ಶಾಸಕ ಜಮೀರ್‌ ಅಹ್ಮದ್‌? ಸ್ಥಳೀಯರಿಂದ ವಿರೋಧ ಯಾಕೆ ಗೊತ್ತಾ? ರಾತ್ರೀ ಇಡೀ ಸುರಿದ ಭಾರೀ ಮಳೆಗೆ ಮುಕ್ತನಾತೇಶ್ವರ ದೇವಾಲಯದ ರಸ್ತೆ ಸಂಪೂರ್ಣ ಜಲಾವೃತವಾಗಿದೆ. ಅಮಾನಿಕೆರೆ, ಹಾಗೂ ಬಿನ್ನಮಂಗಲದ ಕೆರೆಗಳು ಕೋಡಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಎಂಜಿ ರಸ್ತೆ ಸಂಪರ್ಕ ಕಡಿತಗೊಳಿಸಲಾಗಿದೆ. ಜನಪ್ರಿಯ ಅಪಾರ್ಟ್‍ಮೆಂಟ್ ರಸ್ತೆ ಕೂಡ ಜಲಾವೃತಗೊಂಡಿದೆ. BIGG … Continue reading BIGG NEWS: ನೆಲಮಂಗಲದಲ್ಲಿ ರಾತ್ರೀಡಿ ಸುರಿದ ಮಳೆಗೆ ಹೆದ್ದಾರಿಗೆ ನುಗ್ಗಿದ ನೀರು; ಫುಲ್‌ ಟ್ರಾಫಿಕ್ ಜಾಮ್