ಚಾಮರಾಜನಗರ : ಕಳೆದ ಹತ್ತು ದಿನಗಳಿಂದ ಸುರಿದ ಭಾರೀ ಮಳೆಯ ಆರ್ಭಟಕ್ಕೆ ಭರಚುಕ್ಕಿ ಫಾಲ್ಸ್‌ ಮೈದುಂಬಿ ಹರಿಯುತ್ತಿದೆ. ಈಗಾಗಲೇ ಜಿಲ್ಲಾಧಿಕಾರಿಗಳಿಂದ ಜಲಪಾತದಲ್ಲಿ ಹೊರ ಹರಿವು ಹೆಚ್ಚಳವಾಗಿರುವ ಕಾರಣಕ್ಕಾಗಿ, ಯಾರು ಫಾಲ್ಸ್‌ ಬಳಿ ತೆರಳದಂತೆ    ಮುನ್ನೆಚ್ಚರಿಕೆ ಕ್ರಮವಾಗಿ ಎಚ್ಚರಿಕೆ ನೀಡಲಾಗಿತ್ತು.

ಇದೀಗ  ಒಂದಷ್ಟು ಪ್ರವಾಸಿಗರು  ಕಳ್ಳದಾರಿಯಲ್ಲಿ ಭರಚುಕ್ಕಿ ಫಾಲ್ಸ್‌ ವೀಕ್ಷಣೆ ಮಾಡಿದ್ದಾರೆ. ವೀಕ್ಷಣೆ ಮಾಡಿದ ಪ್ರವಾಸಿಗರಿಗೆ ಪೊಲೀಸರಿಂದ ಬಸ್ಕಿ ಶಿಕ್ಷೆ ನೀಡಲಾಗಿದೆ.

Share.
Exit mobile version