WATCH VIEDO: ರೈಲ್ವೆ ನಿಲ್ದಾಣದಲ್ಲಿ ಹಠಾತ್​ ಹೃದಯಾಘಾತ, ಯಮರಾಜನಿಗೆ ಸೆಡ್ಡು ಹೊಡೆದು ಪ್ರಾಣ ಉಳಿಸಿದ ಅಧುನಿಕ ಸತಿ ಸಾವಿತ್ರಿ

ಮಥುರಾ: ರೈಲ್ವೆ ನಿಲ್ದಾಣದಲ್ಲಿ ತನ್ನ ಗಂಡನಿಗೆ ಹೃದಯಘಾತವಾದ ಕೂಡಲೇ ಪತ್ನಿಯ ಸಮಯ ಪ್ರಜ್ಞೆಯಿಂದ ಕಾರ್ಡಿಯೋಪಲ್ಮನರಿ ರೆಸಸಿಟೇಷನ್‌ ಕೊಟ್ಟು ಪತಿಯನ್ನು ಬದುಕಿಸಿರುವ ಘಟನೆ ಉತ್ತರ ಪ್ರದೇಶದ ಮಥುರಾ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ವ್ಯಕ್ತಿಯ ಪತ್ನಿ ಮತ್ತು ಆರ್ಪಿಎಫ್ ಸಿಬ್ಬಂದಿಯ ಸಹಾಯದಿಂದ, ಅವನ ಜೀವವನ್ನು ಉಳಿಸಲಾಯಿತು. ಈ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಶುಕ್ರವಾರ ರಾತ್ರಿ ಸುಮಾರು 12 ಗಂಟೆ. ಚೆನ್ನೈ ನಿವಾಸಿ ಕೇಶವನ್ (67) ತನ್ನ ಪತ್ನಿ ದಯಾ ಅವರೊಂದಿಗೆ ನಿಜಾಮುದ್ದೀನ್ ತಿರುವನಂತಪುರಂ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ … Continue reading WATCH VIEDO: ರೈಲ್ವೆ ನಿಲ್ದಾಣದಲ್ಲಿ ಹಠಾತ್​ ಹೃದಯಾಘಾತ, ಯಮರಾಜನಿಗೆ ಸೆಡ್ಡು ಹೊಡೆದು ಪ್ರಾಣ ಉಳಿಸಿದ ಅಧುನಿಕ ಸತಿ ಸಾವಿತ್ರಿ