ಮುಂಬೈ : ಮುಂಬೈನಲ್ಲಿ ನಡೆದ ಟೀಮ್ ಇಂಡಿಯಾದ ಟಿ20 ವಿಶ್ವಕಪ್ 2024ರ ವಿಜಯೋತ್ಸವದ ಮೆರವಣಿಗೆಯಲ್ಲಿ ಅಭಿಮಾನಿಯೊಬ್ಬರು ಮರದ ಮೇಲೆ ಹತ್ತಿದ್ದಾರೆ. ರೋಹಿತ್ ಶರ್ಮಾ ಮತ್ತು ತಂಡವನ್ನ ಹುರಿದುಂಬಿಸಲು ಭಾರಿ ಪ್ರಮಾಣದ ಅಭಿಮಾನಿಗಳು ಜಮಾಯಿಸಿದ್ದು, ಭಾರತ ತಂಡವು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ.

ಬಾರ್ಬಡೋಸ್ನ ಕೆನ್ಸಿಂಗ್ಟನ್ ಓವಲ್ನಲ್ಲಿ ಜೂನ್ 29 ರಂದು ನಡೆದ ಟಿ 20 ವಿಶ್ವಕಪ್ ಗೆದ್ದ ನಂತರ, ದ್ವೀಪಕ್ಕೆ ಚಂಡಮಾರುತ ಅಪ್ಪಳಿಸಿದ ಕಾರಣ ಆಟಗಾರರು ಭಾರತಕ್ಕೆ ನಿರ್ಗಮಿಸುವುದು ವಿಳಂಬವಾಯಿತು. ಆದ್ದರಿಂದ, ಇಡೀ ತಂಡವು ಇನ್ನೂ 3 ದಿನಗಳ ಕಾಲ ಅಲ್ಲಿಯೇ ಉಳಿಯಬೇಕಾಯಿತು. ನಂತ್ರ ಬಿಸಿಸಿಐ ಅವರಿಗಾಗಿ ವಿಶೇಷ ವಿಮಾನವನ್ನ ವ್ಯವಸ್ಥೆ ಮಾಡಿದ್ದು, ಅದು ಬುಧವಾರ ಹೊರಟಿತು. ಇಂದು ನವದೆಹಲಿಗೆ ಬಂದೀಳಿದ ಆಟಗಾರರು, ಪ್ರಧಾನಿ ಮೋದಿಯವ್ರನ್ನ ಭೇಟಿಯಾದರು.

 

 

 

ಹಾವೇರಿಯಲ್ಲಿ ಅಕ್ರಮ ಮದ್ಯ ಮಾರಾಟ : 80 ಲೀಟರ್  ಮದ್ಯ ಜಪ್ತಿ, 19 ಆರೋಪಿಗಳ ವಿರುದ್ಧ ಪ್ರಕರಣ ದಾಖಲು

‘BMTC ಪ್ರಯಾಣಿಕ’ರಿಗೆ ಗುಡ್ ನ್ಯೂಸ್: ‘840 ಬಿಎಸ್-6 ಬಸ್ಸು’ಗಳ ಖರೀದಿಗೆ ‘ರಾಜ್ಯ ಸಚಿವ ಸಂಪುಟ ಸಭೆ’ಯಲ್ಲಿ ಅನುಮೋದನೆ

BREAKING : ಜುಲೈ 8ರಂದು ನೂತನ ಸಿಎಂ ‘ಹೇಮಂತ್ ಸೊರೆನ್’ ನೇತೃತ್ವದಲ್ಲಿ ಜಾರ್ಖಂಡ್ ಸರ್ಕಾರ ‘ವಿಶ್ವಾಸಮತ ಯಾಚನೆ’

Share.
Exit mobile version