WATCH VIDEO: ತೆಲಂಗಾಣ ಸಿಎಂ ಕೆಸಿಆರ್‌ ಪಾದ ಮುಟ್ಟಿ ಎರೆಡೆರಡು ಬಾರಿ ನಮಸ್ಕರಿಸಿದ ಆರೋಗ್ಯ ಇಲಾಖೆ ನಿರ್ದೇಶಕ… ವಿಡಿಯೋ ವೈರಲ್‌

ಹೈದರಾಬಾದ್: ತೆಲಂಗಾಣದ ಸಾರ್ವಜನಿಕ ಆರೋಗ್ಯ ಇಲಾಖೆಯ ರಾಜ್ಯ ನಿರ್ದೇಶಕ ಡಾ.ಜಿ.ಶ್ರೀನಿವಾಸ ರಾವ್ ಅವರು ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ಪಾದ ಮುಟ್ಟಿ ನಮಸ್ಕರಿಸಿದ ವಿಡಿಯೋ ವೈರಲ್‌ ಆಗುತ್ತಿದೆ. ಮಂಗಳವಾರ ಸಿಎಂ ಕೆಸಿಆರ್‌ ಅಧಿಕೃತ ನಿವಾಸದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಗಳು ಒಂದಲ್ಲ ಎರಡು ಬಾರಿ ಮುಖ್ಯಮಂತ್ರಿಯವರ ಪಾದಗಳನ್ನು ಸ್ಪರ್ಶಿಸುತ್ತಿರುವುದು ಕಂಡುಬಂದಿದೆ. ವಿಡಿಯೋದಲ್ಲಿ, ಶ್ರೀನಿವಾಸ ರಾವ್ ಸಿಎಂಗೆ ಹೂ ಗುಚ್ಚ ನೀಡಿ ಪಾದಕ್ಕೆ ನಮಸ್ಕರಿಸುತ್ತಾರೆ. ಈ ವೇಳೆ ಪತ್ರವೊಂದನ್ನು ಸಿಎಂಗೆ ನೀಡುತ್ತಾರೆ. ಅದನ್ನು ಸಿಎಂ ತಮ್ಮ … Continue reading WATCH VIDEO: ತೆಲಂಗಾಣ ಸಿಎಂ ಕೆಸಿಆರ್‌ ಪಾದ ಮುಟ್ಟಿ ಎರೆಡೆರಡು ಬಾರಿ ನಮಸ್ಕರಿಸಿದ ಆರೋಗ್ಯ ಇಲಾಖೆ ನಿರ್ದೇಶಕ… ವಿಡಿಯೋ ವೈರಲ್‌