ಉತ್ತರಾಖಂಡ ಪ್ರವಾಹದಲ್ಲಿ ಕೊಚ್ಚಿಹೋದ ಶಾಲಾ ಬಸ್… ಮುಂದೇನಾಯ್ತು ಇಲ್ಲಿ ನೋಡಿ!

ಉತ್ತರಾಖಂಡ: ಇಂದು ಉತ್ತರಾಖಂಡ್‌ನಲ್ಲಿ ಶಾಲಾ ಬಸ್‌ವೊಂದು ಜಲಾವೃತಗೊಂಡ ರಸ್ತೆಯಲ್ಲಿ ಚಲಿಸಲು ಯತ್ನಿಸಿದ ವೇಳೆ ಪ್ರವಾಹದಲ್ಲಿ ಕೊಚ್ಚಿಹೋಗಿದೆ. ಚಂಪಾವತ್ ಜಿಲ್ಲೆಯ ತನಕ್‌ಪುರದಲ್ಲಿ ನಡೆದ ಘಟನೆಯ ಆಘಾತಕಾರಿ ದೃಶ್ಯಗಳು ಪ್ರವಾಹದ ನೀರಿನಿಂದ ಬಸ್‌ ಉರುಳುತ್ತಿರುವುದನ್ನು ತೋರಿಸಿದೆ. ಬಸ್ಸಿನಲ್ಲಿ ಯಾವುದೇ ವಿದ್ಯಾರ್ಥಿಗಳು ಇರಲಿಲ್ಲ. ಬಸ್‌ ಚಾಲಕ ಮತ್ತು ಕಂಡಕ್ಟರ್‌ಅನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. “ಇಂದು ಬೆಳಿಗ್ಗೆ ಶಾಲಾ ಬಸ್ ನೀರಿನಲ್ಲಿ ಕೊಚ್ಚಿಹೋಗಿದೆ. ನೀರಿನ ಹರಿವು ಬಸ್ ಮುಂದೆ ಸಾಗುವಷ್ಟು ಪ್ರಬಲವಾಗಿಲ್ಲದ ಕಾರಣ ಪ್ರವಾಹದಲ್ಲಿ ಕೊಚ್ಚಿ ಹೋಗಿದೆ” ಎಂದು ತನಕ್‌ಪುರದ … Continue reading ಉತ್ತರಾಖಂಡ ಪ್ರವಾಹದಲ್ಲಿ ಕೊಚ್ಚಿಹೋದ ಶಾಲಾ ಬಸ್… ಮುಂದೇನಾಯ್ತು ಇಲ್ಲಿ ನೋಡಿ!