Watch : ತಮಿಳುನಾಡು ಶ್ರೀರಂಗನಾಥ ಆಲಯಕ್ಕೆ ‘ಮೋದಿ’ ಭೇಟಿ : ಮೌತ್ ಆರ್ಗನ್ ನುಡಿಸಿ, ‘ನಮೋ’ ಆರ್ಶೀವಾದಿಸಿದ ‘ಗಜರಾಜ’

ತಿರುಚಿರಾಪಳ್ಳಿ : ತಿರುಚಿರಾಪಳ್ಳಿಯ ಶ್ರೀರಂಗನಾಥಸ್ವಾಮಿ ದೇವಸ್ಥಾನಕ್ಕೆ ಶನಿವಾರ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ, ದೇವಾಲಯದ ಆನೆಯ ಆಶೀರ್ವಾದ ಪಡೆದರು. ದೇವಾಲಯಕ್ಕೆ ಭೇಟಿ ನೀಡಿದ ಮೊದಲ ಪ್ರಧಾನಿ ಮೋದಿ, ‘ವೆಷ್ಠಿ’ (ಧೋತಿ) ಮತ್ತು ಅಂಗವಸ್ತ್ರ (ಶಾಲು) ಧರಿಸಿ ವಿಷ್ಣು ದೇವಾಲಯದಲ್ಲಿ ಕೈಮುಗಿದು ಪ್ರಾರ್ಥಿಸಿದರು. ಅವರು ಆಗಮಿಸಿದಾಗ, ಪುರೋಹಿತರಿಂದ ವೈದಿಕ ಪಠಣದ ನಡುವೆ ಅವರಿಗೆ ಔಪಚಾರಿಕ ‘ಪೂರ್ಣಕುಂಭ’ ಸ್ವಾಗತ ನೀಡಲಾಯಿತು. ದೇವಾಲಯದ ಆನೆಗೆ ಆಹಾರ ನೀಡಿದ ನಂತ್ರ ಆನೆ ತನ್ನ ಸೊಂಡಿಲಿನಿಂದ ಪ್ರಧಾನಿಯನ್ನ ಆಶೀರ್ವದಿಸಿತು. ಇನ್ನು ಇದೇ ವೇಳೆ … Continue reading Watch : ತಮಿಳುನಾಡು ಶ್ರೀರಂಗನಾಥ ಆಲಯಕ್ಕೆ ‘ಮೋದಿ’ ಭೇಟಿ : ಮೌತ್ ಆರ್ಗನ್ ನುಡಿಸಿ, ‘ನಮೋ’ ಆರ್ಶೀವಾದಿಸಿದ ‘ಗಜರಾಜ’