WATCH VIDEO: ಶಾಲೆಯೊಂದರ ಉದ್ಘಾಟನೆಗೆ ತಡವಾಗಿ ಆಹ್ವಾನ: ಸಿಟ್ಟಿಗೆದ್ದ ಟಿಆರ್‌ಎಸ್ ಶಾಸಕ ಮಾಡಿದ್ದೇನು ನೋಡಿ!

ಜೋಗುಲಾಂಬ ಗದ್ವಾಲ್ (ತೆಲಂಗಾಣ): ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಗದ್ವಾಲ್ ಶಾಸಕ ಕೃಷ್ಣಮೋಹನ್ ರೆಡ್ಡಿ ಅವರು ಸರ್ಕಾರಿ ಗುರುಕುಲ ಶಾಲೆಗಳ ಪ್ರಾದೇಶಿಕ ಸಹ-ಸಂಯೋಜಕರೊಬ್ಬರ ಕೊರಳಪಟ್ಟಿ ಹಿಡಿದು ಹಲ್ಲೆ ನಡೆಸಲೆತ್ನಿಸಿದ ಘಟನೆ ನಡೆದಿದೆ. ಇದರ ವಿಡಿಯೋ ಕೂಡ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಸ್ಥಳೀಯ ವರದಿಗಳ ಪ್ರಕಾರ, ಶಾಲೆಯೊಂದರ ಉದ್ಘಾಟನೆಗೆ ತಡವಾಗಿ ಆಹ್ವಾನಿಸಿದ್ದಕ್ಕಾಗಿ ಟಿಆರ್‌ಎಸ್ ಶಾಸಕ ಕೋಪಗೊಂಡಿದ್ದಾರೆ ಎನ್ನಲಾಗಿದೆ. ಇನ್ನೂ, ಶಾಲೆಯನ್ನು ಜಿಲ್ಲಾ ಪರಿಷತ್ ಅಧ್ಯಕ್ಷರು ಉದ್ಘಾಟಿಸಿದರು. వీళ్ళు టీఆర్ఎస్ ఎంఎల్ఏ లా లేక వీధి రౌడీలా! గద్వాల్ … Continue reading WATCH VIDEO: ಶಾಲೆಯೊಂದರ ಉದ್ಘಾಟನೆಗೆ ತಡವಾಗಿ ಆಹ್ವಾನ: ಸಿಟ್ಟಿಗೆದ್ದ ಟಿಆರ್‌ಎಸ್ ಶಾಸಕ ಮಾಡಿದ್ದೇನು ನೋಡಿ!