BIGG NEWS: ಲವ್‌ ಮಾಡಿದ್ದೇ ತಪ್ಪಾಯ್ತಾ?; ಮಗಳು ಬೇರೆಯವನ ಜೊತೆಗೆ ಸಂಬಂಧವಿಟ್ಟುಕೊಂಡಿದ್ದಕ್ಕೆ ತಂದೆಯಿಂದಲೇ ಹತ್ಯೆ

ಅಮರಾವತಿ: ಆಂಧ್ರಪ್ರದೇಶದ ವಿಶಾಖಪಟ್ಟಣದ ಬಳಿ ಪ್ರೀತಿ ಮಾಡಿದ್ದಕ್ಕೆ  ಮಗಳನ್ನು  ತಂದೆಯೇ ಹತ್ಯೆ ಮಾಡಿರುವ ಘಟನೆ ನಡೆದಿದೆ.  ಕೊಲೆ ಮಾಡಿ ಕೊನೆಗೆ   ತಪ್ಪೊಪ್ಪಿಕೊಂಡಿದ್ದಾನೆ.   BREAKING NEWS: ಬಿಬಿಎಂಪಿಗೆ ಇನ್ನೆಷ್ಟು ಬಲಿಬೇಕೋ?: ಬೆಂಗಳೂರಿನಲ್ಲಿ ಮತ್ತೊಬ್ಬ ಬೈಕ್‌ ಸವಾರ ರಸ್ತೆ ಗುಂಡಿಗೆ ಬಿದ್ದು ಸಾವು- ಬದುಕಿನ ಹೋರಾಟ   16 ವರ್ಷದ ಲಿಖಿತಾ ಶ್ರೀ ಮೃತ ಬಾಲಕಿ. ಲಿಖಿತಾಳನ್ನು ಆಕೆಯ ತಂದೆ ವರ ಪ್ರಸಾದ್ ಕೊಲೆ ಮಾಡಿದ್ದಾನೆ .ಈತ ರೆಲ್ಲಿವೀಧಿಯಲ್ಲಿ ಅಂಬುಲೆನ್ಸ್ ಡ್ರೈವರ್  ಆಗಿ ಕೆಲಸ ನಿರ್ಬಹಿಸುತ್ತಿದ್ದ.  ವರಪ್ರಸಾದ್ ತನ್ನ ಮಗಳು … Continue reading BIGG NEWS: ಲವ್‌ ಮಾಡಿದ್ದೇ ತಪ್ಪಾಯ್ತಾ?; ಮಗಳು ಬೇರೆಯವನ ಜೊತೆಗೆ ಸಂಬಂಧವಿಟ್ಟುಕೊಂಡಿದ್ದಕ್ಕೆ ತಂದೆಯಿಂದಲೇ ಹತ್ಯೆ