ನಮ್ಮನ್ನು ಬಿಟ್ಟು ಹೋಗ್ಬೇಡಿ ಸಾರ್:‌ ವರ್ಗಾವಣೆಯಾದ ಶಿಕ್ಷಕನನ್ನು ತಬ್ಬಿಕೊಂಡು ಗೋಳಾಡಿದ ವಿದ್ಯಾರ್ಥಿಗಳು… ವಿಡಿಯೋ

ಲಕ್ನೋ(ಉತ್ತರ ಪ್ರದೇಶ): ಶಿಕ್ಷರೊಬ್ಬರಿಗೆ ವರ್ಗಾವಣೆ ಆದೇಶ ಬಂದ ನಂತ್ರ ಅವರು ಶಾಲೆಗೆ ವಿದಾಯ ಹೇಳಿ ಅಲ್ಲಿಂದ ಹೊರಡುತ್ತಿದ್ದಂತೆ ವಿದ್ಯಾರ್ಥಿಗಳು ಭಾವುಕರಾಗಿ, ಶಿಕ್ಷಕನನ್ನು ತಬ್ಬಿಕೊಂಡು ಅಳುತ್ತಿರುವ ದೃಶ್ಯವೊಂದು ಕಂಡುಬಂದಿದೆ. ಶಿವೇಂದ್ರ ಸಿಂಗ್ ಅವರನ್ನು ನಾಲ್ಕು ವರ್ಷಗಳ ನಂತರ ಗುಡ್ಡಗಾಡು ಪ್ರದೇಶವಾದ ಚಂದೌಲಿಯ ರಾಯಗಢ ಪ್ರಾಥಮಿಕ ಶಾಲೆಗೆ ಇತ್ತೀಚೆಗೆ ವರ್ಗಾಯಿಸಲಾಯಿತು. ಈ ಕಾರಣದಿಂದ ಅವರು ನಾಲ್ಕು ವರ್ಷಗಳ ಹಿಂದೆ ಬಂದಂತಹ ಲಕ್ನೋದ ಶಾಲೆಯೊಂದಕ್ಕೆ ವಿದಾಯ ಹೇಳುವ ಸಂದರ್ಭ ಮಂಗಳವಾರ ಬಂದೇಬಿಡ್ತು. #Chandauli: School students cried in farewell ceremony … Continue reading ನಮ್ಮನ್ನು ಬಿಟ್ಟು ಹೋಗ್ಬೇಡಿ ಸಾರ್:‌ ವರ್ಗಾವಣೆಯಾದ ಶಿಕ್ಷಕನನ್ನು ತಬ್ಬಿಕೊಂಡು ಗೋಳಾಡಿದ ವಿದ್ಯಾರ್ಥಿಗಳು… ವಿಡಿಯೋ