Viral Video : ಮತ್ತೆ ಮನಗೆದ್ದ ಅನುರಾಗ್ ; ಹೆದ್ದಾರಿಯಲ್ಲಿ ಕೆಟ್ಟು ನಿಂತ ‘ಬಸ್’ ತಳ್ಳಿ, ಟ್ರಾಫಿಕ್ ಕ್ಲಿಯರ್ ಮಾಡಿದ ‘ಕೇಂದ್ರ ಸಚಿವ’

ಬಿಲಾಸ್ಪುರ : ಹಿಮಾಚಲ ಪ್ರದೇಶದ ಬಿಲಾಸ್ಪುರ ಜಿಲ್ಲೆಯಲ್ಲಿ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ಹೆದ್ದಾರಿಯ ಮಧ್ಯದಲ್ಲಿ ಬಸ್ ತಳ್ಳುತ್ತಿರುವ ವೀಡಿಯೊ ವೈರಲ್ ಆಗಿದೆ. ವೀಡಿಯೊದಲ್ಲಿ, ಹೆದ್ದಾರಿಯಲ್ಲಿ ಭಾರಿ ಟ್ರಾಫಿಕ್ ಜಾಮ್‍ಗೆ ಕಾರಣವಾದ ಬಸ್’ನ್ನ ತಳ್ಳಲು ಸ್ಥಳೀಯರಿಗೆ ಸಹಾಯ ಮಾಡುವಲ್ಲಿ ಠಾಕೂರ್ ಕೈ ಜೋಡಿಸುವುದನ್ನ ಕಾಣಬಹುದು. ಬಿಲಾಸ್ಪುರ ಜಿಲ್ಲೆಯ ಘುಮರ್ವಿ, ಝಂಡುತಾ ಮತ್ತು ಸದರ್ ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣಾ ರ್ಯಾಲಿಗಳನ್ನ ಉದ್ದೇಶಿಸಿ ಮಾತನಾಡಿದ ನಂತ್ರ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಠಾಕೂರ್ ಅವರು ಹಿಂದಿರುಗುತ್ತಿದ್ದಾಗ ಈ … Continue reading Viral Video : ಮತ್ತೆ ಮನಗೆದ್ದ ಅನುರಾಗ್ ; ಹೆದ್ದಾರಿಯಲ್ಲಿ ಕೆಟ್ಟು ನಿಂತ ‘ಬಸ್’ ತಳ್ಳಿ, ಟ್ರಾಫಿಕ್ ಕ್ಲಿಯರ್ ಮಾಡಿದ ‘ಕೇಂದ್ರ ಸಚಿವ’