Viral Video : ಬೆಂಜ್ ಕಾರಲ್ಲಿ ‘ಪಡಿತರ ಅಂಗಡಿ’ಗೆ ಬಂದು ‘ರೇಷನ್’ ಪಡೆದ ವ್ಯಕ್ತಿ ; “ಈ ಕಡು ಬಡವನಿಗೆ ಒಂದೆರೆಡು ಕೆಜಿ ಜಾಸ್ತಿನೇ ಹಾಕಿ” ಎಂದು ಕಿಡಿಕಾರಿದ ನೆಟ್ಟಿಗರು

ಕೆಎನ್‌ಎನ್‌ಡಿಜಿಟಲ್‌ ಡೆಸ್ಕ್‌ : ಬಡ ಜನತೆಗಾಗಿ ಸರ್ಕಾರ ಪಡಿತರ ವ್ಯವಸ್ಥೆಯನ್ನ ಜಾರಿಗೆ ತಂದಿದೆ. ಇದರಡಿಯಲ್ಲಿ ಬಡವರಿಗೆ ಉಚಿತವಾಗಿ ಆಹಾರ ಒದಗಿಸುತ್ತಿದೆ. ಆದ್ರೆ, ನಮ್ಮ ದೇಶದಲ್ಲಿ ಕೆಲವು ಜನರು ಸರ್ಕಾರಿ ಯೋಜನೆಗಳಿಗೆ ಅರ್ಹರಾಗಿದಿದ್ರೂ ಉದ್ಯೋಗ ಮತ್ತು ಇತರ ಆಸ್ತಿಗಳನ್ನ ಹೊಂದಿದ್ರೂ ಸರ್ಕಾರದ ಯೋಜನೆಯ ಲಾಭ ಪಡೆಯುತ್ತಾರೆ. ಇನ್ನು ಸರ್ಕಾರದ ಯೋಜನೆಗಳನ್ನ ಸ್ವಯಂಪ್ರೇರಣೆಯಿಂದ ನಿರಾಕರಿಸುವವರೂ ಇದ್ದಾರೆ. ಆದರೆ, ದುರಾಸೆಯುಳ್ಳ ಕೆಲವರು ಸರ್ಕಾರ ನೀಡುವ ಯೋಜನೆಗಳಲ್ಲಿ ಲಾಭ ಗಳಿಸಲು ಪ್ರಯತ್ನಿಸುತ್ತಿದ್ದಾರೆ. ಸಧ್ಯ ಇಂತಹದ್ದೇ ಒಂದು ಘಟನೆ ವೈರಲ್ ಆಗಿದೆ. ಪಂಜಾಬ್‌ನಲ್ಲಿ ನಡೆದ … Continue reading Viral Video : ಬೆಂಜ್ ಕಾರಲ್ಲಿ ‘ಪಡಿತರ ಅಂಗಡಿ’ಗೆ ಬಂದು ‘ರೇಷನ್’ ಪಡೆದ ವ್ಯಕ್ತಿ ; “ಈ ಕಡು ಬಡವನಿಗೆ ಒಂದೆರೆಡು ಕೆಜಿ ಜಾಸ್ತಿನೇ ಹಾಕಿ” ಎಂದು ಕಿಡಿಕಾರಿದ ನೆಟ್ಟಿಗರು