VIRAL PHOTO: ಹಾಸನದ ಸಕಲೇಶಪುರದಲ್ಲಿ ಆಹಾರಕ್ಕಾಗಿ ಮನೆಗಳ ಮುಂದೆ ಬಂದು ನಿಲ್ಲುತ್ತಿರುವ ಅನೆಗಳು

ಹಾಸನ: ಅನೆಗಳು ಕಾಡಿನಿಂದ ನಾಡಿಗೆ ಬರುತ್ತಿರುವ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ, ಅದರಲ್ಲೂ ಹಾಸನ ಭಾಗದಲ್ಲಿ ಹೆಚ್ಚುತ್ತಿದ್ದು ಮಾನವ ಮತ್ತು ಆನೆಗಳ ನಡುವೆ ನಡೆಯುತ್ತಿರುವ ಸಂಘರ್ಶದಲ್ಲಿ ಮಾನವರು ಕೂಡ ಬಲಿಯಾಗುತ್ತಿದ್ದಾರೆ. ನಗರೀಕರಣದ ಪ್ರಭಾವ, ಪರಿಸರಮಾಲಿನ್ಯ, ಕಾಡಿನ ಅಂಚಿನಲ್ಲಿ ವಾಸಸ್ಥಾನ ಹೀಗೆ ನಾನಾ ಕಾರಣಗಳು ಕೂಡ ಪ್ರಾಣಿಗಳ ಜೀವನದ ಮೇಲೆ ಆಗಾದವಾದ ಪರಿಣಾಮವನ್ನು ಬೀರುತ್ತಿದೆ ಕೂಡ. ಈ ನಡುವೆ ಸಕಲೇಶಪುರದ ಗ್ರಾಮವೊಂದರ ಮನೆ ಮುಂದ ಆನೆ ಆಹಾರಕ್ಕಾಗಿ ಕೆಲ ನಿಂತುಕೊಂಡಿದ್ದ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. … Continue reading VIRAL PHOTO: ಹಾಸನದ ಸಕಲೇಶಪುರದಲ್ಲಿ ಆಹಾರಕ್ಕಾಗಿ ಮನೆಗಳ ಮುಂದೆ ಬಂದು ನಿಲ್ಲುತ್ತಿರುವ ಅನೆಗಳು