Viral News‌: ಕಾಲುಜಾರಿ ಬೃಹತ್‌ ಬಂಡೆಗಳ ಕಂದಕಕ್ಕೆ ಬಿದ್ದ ಯುವಕ: 48 ಗಂಟೆಗಳ ಕಾರ್ಯಾಚರಣೆ, ಅಘಾತಕಾರಿ Video | Watch

ತೆಲಂಗಾಣ : ಕಾಮರೆಡ್ಡಿ ಜಿಲ್ಲೆಯ ರಾಮಾರೆಡ್ಡಿ ಮಂಡಲದ ಅರಣ್ಯ ಪ್ರದೇಶದಲ್ಲಿ ಬೇಟೆಯಾಡುತ್ತಿದ್ದ ವ್ಯಕ್ತಿಯೊಬ್ಬರು ಕಾಲು ಜಾರಿ ಬಿದ್ದು ದೈತ್ಯಾಕಾರದ ಬಂಡೆಗಳ ನಡುವೆ ಸಿಲುಕಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ. ರಾಜು ಎಂದು ಗುರುತಿಸಲಾದ ವ್ಯಕ್ತಿ ಮಂಗಳವಾರ ಬೆಟ್ಟದ ಮೇಲಿನ ಕಂದಕಕ್ಕೆ ಬಿದ್ದಿದ್ದಾನೆ. BIGG NEWS : ಮೇಕೆದಾಟು ಸಮಸ್ಯೆ ಬಗ್ಗೆ `CWMA’ ಸಭೆಯಲ್ಲಿ ಚರ್ಚೆಯಾಗಿಲ್ಲ : ಜಲಶಕ್ತಿ ರಾಜ್ಯ ಸಚಿವ ಬಿಶ್ವೇಶ್ವರ್ ಮಾಹಿತಿ ನಿಜಾಮಾಬಾದ್ ಜಿಲ್ಲೆಯ ಕಾಮರೆಡ್ಡಿಯಲ್ಲಿ ಬಂಡೆಗಳ ಅಡಿಯಲ್ಲಿ ಸಿಕ್ಕಿಬಿದ್ದ ಚಿ ರಾಜು ಎಂಬ ಬೇಟೆಗಾರನೊಬ್ಬ ಆಕಸ್ಮಿಕವಾಗಿ … Continue reading Viral News‌: ಕಾಲುಜಾರಿ ಬೃಹತ್‌ ಬಂಡೆಗಳ ಕಂದಕಕ್ಕೆ ಬಿದ್ದ ಯುವಕ: 48 ಗಂಟೆಗಳ ಕಾರ್ಯಾಚರಣೆ, ಅಘಾತಕಾರಿ Video | Watch