ನಮ್ಮ ಮೇಲೆ ದಾಳಿ ಮಾಡುವವರ ಶಿರಚ್ಚೇದ ಮಾಡಿ, ಕೈಗಳನ್ನು ಕತ್ತರಿಸಿ : ದೆಹಲಿಯಲ್ಲಿ ವಿಶ್ವ ಹಿಂದೂ ಪರಿಷತ್ ಭಾಷಣ

ನವದೆಹಲಿ : ದೆಹಲಿಯಲ್ಲಿ ಇಂದು  ನಡೆದ ವಿಶ್ವ ಹಿಂದೂ ಪರಿಷತ್  ರ್ಯಾಲಿಯು ದ್ವೇಷ ಭಾಷಣದ ಅಖಾಡವಾಗಿ ಮಾರ್ಪಟ್ಟಿತು, ಈ ವೇಳೆ ಭಾಷಣಕಾರರಲ್ಲಿ ಒಬ್ಬರಾದ ಜಗತ್ ಗುರು ಯೋಗೇಶ್ವರ್ ಆಚಾರ್ಯ ಅವರು ತಮ್ಮ ಮೇಲೆ ದಾಳಿ ಮಾಡುವವರ ಶಿರಚ್ಛೇದ ಮಾಡಿ ಅವರ ಕೈಗಳನ್ನು ಕತ್ತರಿಸುವಂತೆ ಜನರಿಗೆ ಹೇಳಿದರು. ಅಗತ್ಯವಿದ್ದರೆ, ಅವರ ಕೈಗಳನ್ನು ಕತ್ತರಿಸಿ, ಅವರ ಶಿರಚ್ಛೇದ ಮಾಡಿ. ಹೆಚ್ಚೆಂದಎ, ನೀವು ಜೈಲಿಗೆ ಹೋಗುತ್ತೀರಿ. ಆದರೆ ಈಗ ಇಂತಹ ವಿಚಾರಗಳಿಗೆ ಪಾಠ ಕಲಿಸುವ ಸಮಯ ಬಂದಿದೆ. ಲೋಗೋ ಕೋ ಚುನ್ … Continue reading ನಮ್ಮ ಮೇಲೆ ದಾಳಿ ಮಾಡುವವರ ಶಿರಚ್ಚೇದ ಮಾಡಿ, ಕೈಗಳನ್ನು ಕತ್ತರಿಸಿ : ದೆಹಲಿಯಲ್ಲಿ ವಿಶ್ವ ಹಿಂದೂ ಪರಿಷತ್ ಭಾಷಣ