BIGG NEWS : ʻಅದಿಪುರುಷ್‌ ಟೀಸರ್‌ ʼ ವಿವಾದ : ʼಹಿಂದೂಗಳ ಕ್ಷಮೆʼಯಾಚಿಸಬೇಕು ಅಯೋಧ್ಯೆ ರಾಮ ಮಂದಿರದ ಮುಖ್ಯ ಅರ್ಚಕ ಸತ್ಯೇಂದ್ರ ದಾಸ್ ಆಗ್ರಹ

ಕೆಎನ್‌ಎನ್‌ ಡಿಜಿಟಲ್‌ ಡೆಸ್ಕ್‌ :  ನಟ ಪ್ರಭಾಸ್ ಅಭಿನಯದ ‘ಆದಿಪುರುಷ್’ಸಿನಿಮಾದ ಟೀಸರ್ ಕೆಲ ದಿನಗಳ ಹಿಂದಷ್ಟೇ ಬಿಡುಗಡೆಯಾಗಿದ್ದು, ಇದರ ಬೆನ್ನಲ್ಲೇ ಭಾರೀ ವಿವಾದ ಶುರುವಾಗಿದೆ. ʼಹಿಂದೂಗಳ ಕ್ಷಮೆʼಯಾಚಿಸಬೇಕು ಎಂದು ಅಯೋಧ್ಯೆ ರಾಮ ಮಂದಿರದ ಮುಖ್ಯ ಅರ್ಚಕ ಸತ್ಯೇಂದ್ರ ದಾಸ್ ಆಗ್ರಹಿಸಿದ್ದಾರೆ. BIGG NEWS : ಓಲಾ & ಉಬರ್‌ಗಳಿಗೆ ಆಟೋ ಸೆಡ್ಡು : ನ.1ಕ್ಕೆ ‘ನಮ್ಮ ಯಾತ್ರಿ’ ಅಪ್ಲಿಕೇಶನ್ ಬಿಡುಗಡೆ | ‘Namma Yatri’ Auto App release ಈ ಚಿತ್ರದಲ್ಲಿ ಭಗವಾನ್ ಶ್ರೀರಾಮ, ಹನುಮಂತನನ್ನು ಮಹಾಕಾವ್ಯದಲ್ಲಿ … Continue reading BIGG NEWS : ʻಅದಿಪುರುಷ್‌ ಟೀಸರ್‌ ʼ ವಿವಾದ : ʼಹಿಂದೂಗಳ ಕ್ಷಮೆʼಯಾಚಿಸಬೇಕು ಅಯೋಧ್ಯೆ ರಾಮ ಮಂದಿರದ ಮುಖ್ಯ ಅರ್ಚಕ ಸತ್ಯೇಂದ್ರ ದಾಸ್ ಆಗ್ರಹ