BIGG NEWS: ಬೆಳಗಾವಿಯಲ್ಲಿ ಹಿಂಸಾಚಾರ: ಲಾರಿ ಹರಿದು ಬಾಲಕ ಸಾವು; ರೊಚ್ಚಿಗೆದ್ದ ಜನರು

ಬೆಳಗಾವಿ: 10 ವರ್ಷದ ಬಾಲಕ ಮೇಲೆ ಲಾರಿ ಹರಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಬೆಳಗಾವಿ ಕ್ಯಾಂಪ್‌ ಪ್ರದೇಶದ ವೆಲ್‌ ಕಮ್‌ ಹೋಟೆಲ್‌ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. BIGG BREAKING NEWS: ದೇವನಹಳ್ಳಿಯಲ್ಲಿ ನಶೆಯಿಂದ ಮನೆಗೆ ನುಗ್ಗಿ ದಾಂಧಲೆ ; ಮಹಿಳೆಗೆ ಕೀಟಲೆ ಕೊಟ್ಟ ಭೂಪನಿಗೆ ಬಿತ್ತು ಗೂಸಾ   ಓರ್ವ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. ಇದರಿಂದ ರೊಚ್ಚಿಗೆದ್ದ ಜನ ಪೊಲೀಸರ ಎದುರೇ ಲಾರಿ ಮೇಲೆ ಕಲ್ಲು ತೂರಾಟ ನಡೆಸಿದ್ದು, ಲಾರಿ … Continue reading BIGG NEWS: ಬೆಳಗಾವಿಯಲ್ಲಿ ಹಿಂಸಾಚಾರ: ಲಾರಿ ಹರಿದು ಬಾಲಕ ಸಾವು; ರೊಚ್ಚಿಗೆದ್ದ ಜನರು