BIGG NEWS: ಹಾವೇರಿಯಲ್ಲಿ ಭಾರಿ ಮಳೆ; ನದಿಗಳಿಗೆ ಹೋಗದಂತೆ ಡಂಗೂರದ ಮೂಲಕ ಗ್ರಾಮಸ್ಥರಿಗೆ ಎಚ್ಚರಿಕೆ

ಹಾವೇರಿ: ಜಿಲ್ಲೆಯಲ್ಲಿ ಭಾರಿ ಮಳೆ ಸುರಿಯುತ್ತಿದೆ. ನದಿಗಳು ಅಪಾಯದ ಮಟ್ಟ ಮೀರಿ ತುಂಬಿ ಹರಿಯುತ್ತಿದೆ. ಜಿಲ್ಲೆಯ ಜನರ ಜೀವನಾಡಿ ವರದಾ ನದಿ ಸಂಪೂರ್ಣ ಭರ್ತಿಯಾಗಿದ್ದು, ತಾಲೂಕಿನ ಬೆಳವಿಗಿ ಹಾಗೂ ನೀರಲಗಿ ಗ್ರಾಮದ ಸೇತುವೆ ಮುಳುಗಡೆಯಾಗಿದೆ. SHOCKING NEWS: OMG… ಪತ್ನಿ ಕೊಲೆ ಮಾಡಿ ಶಾಲಾ ಅಡುಗೆ ಮನೆಯಲ್ಲಿ ಶವ ಕುದಿಸಿ,3 ಮಕ್ಕಳೊಂದಿಗೆ ಪರಾರಿಯಾದ ಪತಿ   ಎರಡು ಗ್ರಾಮಗಳ ಸಂಪರ್ಕ ಸೇತುವೆ ಬಂದ್ ಆಗಿದೆ. ಅಪಾಯ ಮಟ್ಟದಲ್ಲಿ ನದಿ ನೀರು ಇರುವ ಕಾರಣ ಸಿಬ್ಬಂದಿ ಡಂಗೂರ ಸಾರುತ್ತಿದ್ದಾರೆ.ಬೆಳವಿಗಿ … Continue reading BIGG NEWS: ಹಾವೇರಿಯಲ್ಲಿ ಭಾರಿ ಮಳೆ; ನದಿಗಳಿಗೆ ಹೋಗದಂತೆ ಡಂಗೂರದ ಮೂಲಕ ಗ್ರಾಮಸ್ಥರಿಗೆ ಎಚ್ಚರಿಕೆ