BREAKING NEWS : ʻವಿಕ್ರಂತ್‌ ರೋಣ ಸಿನಿಮಾʼ ವೀಕ್ಷಣೆ ವೇಳೆಯೇ ಮಾರಾಮಾರಿ : ಓರ್ವನಿಗೆ ಚಾಕು ಇರಿತ, ಮತ್ತೋರ್ವನ ಸ್ಥಿತಿ ಗಂಭೀರ

ಚಿಕ್ಕಮಗಳೂರು : ವಿಕ್ರಂತ್‌ ರೋಣ ಸಿನಿಮಾ ವೀಕ್ಷಣೆ ವೇಳೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು, ಓರ್ವನಿಗೆ ಚಾಕು ಇರಿತ ಮತ್ತೋರ್ವನ ಸ್ಥಿತಿ ಗಂಭೀರವಾಗಿದೆ. BIGG NEWS : ದೆಹಲಿ ಆಗಸ್ಟ್ 4 ರಂದು ‘ವಿಶ್ವದ ಅತಿದೊಡ್ಡ ತ್ರಿವರ್ಣ ಧ್ವಜ’ವನ್ನು ಪ್ರದರ್ಶಿಸಲಿದೆ : ಅರವಿಂದ್ ಕೇಜ್ರಿವಾಲ್  ಚಿಕ್ಕಮಗಳೂರಿನ ಮಿಲನ್‌ ಚಿತ್ರ ಮಂದಿರದಲ್ಲಿ  ವಿಕ್ರಂತ್‌ ರೋಣ ಸಿನಿಮಾ ವೀಕ್ಷಣೆ ವೇಳೆ, ಸಿನಿಮಾ ಸ್ಟೈಲ್‌ನಲ್ಲಿ ಇಳೆಹೊಳೆ ಗಣೇಶ ಹಾಗೂ ಗೂಳಿ ಅಳಿಯಾಸ್‌ ಭರತ್‌ ಗುಂಪುಗಳ   ನಡುವೆ  ಮಾರಾಮಾರಿ  ನಡೆಯಿತು. ಪದೇಪದೇ … Continue reading BREAKING NEWS : ʻವಿಕ್ರಂತ್‌ ರೋಣ ಸಿನಿಮಾʼ ವೀಕ್ಷಣೆ ವೇಳೆಯೇ ಮಾರಾಮಾರಿ : ಓರ್ವನಿಗೆ ಚಾಕು ಇರಿತ, ಮತ್ತೋರ್ವನ ಸ್ಥಿತಿ ಗಂಭೀರ