BIGG NEWS: ವಿಜಯೇಂದ್ರಗೆ ಬಿಜೆಪಿಯಿಂದ ಟಿಕೆಟ್ ಕೊಡ್ತಾ ಇರಲಿಲ್ಲ, ಅದಕ್ಕೆ ತಮ್ಮ ಕ್ಷೇತ್ರ ಘೋಷಿಸಿದ ಬಿಎಸ್ ವೈ – ಗೋಪಾಲಕೃಷ್ಣ ಬೇಳೂರು

ಶಿವಮೊಗ್ಗ: ಬಿ.ಎಸ್‌ ಯಡಿಯೂರಪ್ಪ ತಮ್ಮ ಕ್ಷೇತ್ರವನ್ನ ಮಗ ವಿಜಯೇಂದ್ರನಿಗೆ ಬಿಟ್ಟುಕೊಟ್ಟ ವಿಚಾರವಾಗಿ ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ಪ್ರತಿಕ್ರಿಯೆ ನೀಡಿದ್ದಾರೆ. ವರುಣ ಕ್ಷೇತ್ರದಲ್ಲಿ ಬಿಜೆಪಿಯಿಂದ ವಿಜಯೇಂದ್ರರಿಗೆ ಟಿಕೆಟ್‌ ಸಿಗುವುದಿಲ್ಲ ಎಂಬ ಕಾರಣಕ್ಕೆ ಯಡಿಯೂರಪ್ಪ ಕ್ಷೇತ್ರವನ್ನುಬಿಟ್ಟುಕೊಟ್ಟಿದ್ದಾರೆ ಎಂದರು. BREAKING NEWS: ಉತ್ತರಪ್ರದೇಶದಲ್ಲಿ ಕನ್ವರ್ ಯಾತ್ರಿಗಳ ಮೇಲೆ ಹರಿದ ಟ್ರಕ್‌; 6 ಮಂದಿ ದುರ್ಮರಣ ಜಿಲ್ಲೆಯ ಸಾಗರದಲ್ಲಿ ಮಾತನಾಡಿದ ಅವರು, ವರುಣ ಕ್ಷೇತ್ರದಲ್ಲಿ ವಿಜಯೇಂದ್ರರಿಗೆ ಟಿಕೆಟ್ ಸಿಗದಂತೆ ಮಾಡಿದ್ದು ಪ್ರಹ್ಲಾದ್ ಜೋಷಿ, ಈಶ್ವರಪ್ಪ‌, ಸಿ.ಟಿ. ರವಿ ಅವರಿಗೆಲ್ಲ ಯಡಿಯೂರಪ್ಪ ಮತ್ತು … Continue reading BIGG NEWS: ವಿಜಯೇಂದ್ರಗೆ ಬಿಜೆಪಿಯಿಂದ ಟಿಕೆಟ್ ಕೊಡ್ತಾ ಇರಲಿಲ್ಲ, ಅದಕ್ಕೆ ತಮ್ಮ ಕ್ಷೇತ್ರ ಘೋಷಿಸಿದ ಬಿಎಸ್ ವೈ – ಗೋಪಾಲಕೃಷ್ಣ ಬೇಳೂರು