‘ಅರಮನೆ ಆಶ್ರಯ ಸೇವಾ ಫೌಂಡೇಶನ್’ನಿಂದ ಸಾಮಾಜಿಕ ಸೇವೆಗೈದ ಸಾಗರದ ‘ವಿಜಯೇಂದ್ರ ಶಾನಭಾಗ್’ಗೆ ಸನ್ಮಾನ
ಶಿವಮೊಗ್ಗ: ಅವರು 68 ಬಾರಿ ರಕ್ತದಾನ ಮಾಡಿದವರು. ಬರೋಬ್ಬರಿ 25 ಬಾರಿ ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದವರಿಗೆ ಶಸ್ತ್ರ ಚಿಕಿತ್ಸೆಗೆ ನೆರವಾಗಲು ಶಿಬಿರ ಆಯೋಜಿಸಿದವರು. ಆ ಮೂಲಕ ಸಾಮಾಜಿಕ ಸೇವೆಗೈದವರೇ ಸಾಗರದ ವಿಜಯೇಂದ್ರ ಶಾನಭಾಗ್ ಅವರಾಗಿದ್ದಾರೆ. ಇಂತಹ ಅವರ ಸಾಮಾಜಿಕ ಸೇವೆಯನ್ನು ಗುರುತಿಸಿದಂತ ಅರಮನೆ ಆಶ್ರಯ ಸೇವಾ ಫೌಂಡೇಶನ್ ಅವರಿಗೆ ಸಹಾಯಧನ ನೀಡಿ, ಗೌರವಿಸಿದೆ. ಇಂದು ಸಾಗರದಲ್ಲಿರುವಂತ ಅವರ ನಿವಾಸಕ್ಕೆ ತೆರಳಿದಂತ ಸಿದ್ಧಾಪುರದ ಅರಮನೆ ಆಶ್ರಯ ಫೌಡೇಶನ್ ನ ಅಧ್ಯಕ್ಷರಾದಂತ ನಾಗರಾಜ ಗುಡ್ಡೇಮನೆ ಅವರು, 68 ಬಾರಿ ರಕ್ತದಾನ … Continue reading ‘ಅರಮನೆ ಆಶ್ರಯ ಸೇವಾ ಫೌಂಡೇಶನ್’ನಿಂದ ಸಾಮಾಜಿಕ ಸೇವೆಗೈದ ಸಾಗರದ ‘ವಿಜಯೇಂದ್ರ ಶಾನಭಾಗ್’ಗೆ ಸನ್ಮಾನ
Copy and paste this URL into your WordPress site to embed
Copy and paste this code into your site to embed